ಕ್ಷಮಿಸಿಬಿಡಿ ದೇವರಾಗಿ

ಆದರೆ ಕ್ಷಮಿಸುವುದು ಅಷ್ಟು ಸುಲಭ ಅಲ್ಲ ಕನ್ನಡದ ವರನಟ ಡಾ| ರಾಜಕುಮಾರ್ ಅಭಿನಯಿಸಿದ 200ನೇ ಚಿತ್ರ ದೇವತಾ ಮನುಷ್ಯ 1988ರಲ್ಲಿ ಬಿಡುಗಡೆ ಆಗಿತ್ತು. ಅದು ಜಾರ್ಜ್ ಇಲಿಯಟ್ ಅವರ ಕಾದಂಬರಿ ಆಧಾರಿತ ಸಿನೆಮಾ. ಅದರ ಕತೆಯನ್ನು ಒಂದೆರಡು ವಾಕ್ಯದಲ್ಲಿ ಹೇಳಿ ಮುಗಿಸುತ್ತೇನೆ.ಒಬ್ಬ ಸಾಮಾನ್ಯ ಡ್ರೈವರ್ ಆಗಿದ್ದ ರಾಜಕುಮಾರ್ ವಿಲನ್‌ಗಳ ಕುತಂತ್ರಕ್ಕೆ ಬಲಿಯಾಗಿ ತನ್ನ ಪ್ರಿಯತಮೆಯನ್ನು ಕಳೆದುಕೊಳ್ಳುತ್ತಾನೆ. ತಾನು ಮಾಡದ ತಪ್ಪಿನ ಆಪಾದನೆ ಹೊತ್ತು ಜೈಲಿಗೆ ಹೋಗುತ್ತಾನೆ. ಜೈಲಿನಿಂದ ಬಿಡುಗಡೆ ಆಗಿ ಹೊರಬಂದ ತಕ್ಷಣ ಆ ವಿಲನ್‌ಗಳನ್ನು ಕೊಲೆ […]

ಕ್ಷಮಿಸಿಬಿಡಿ ದೇವರಾಗಿ Read More »

ಇಂಗ್ಲಿಷ್‌ನಲ್ಲಿ ಬರಲಿದೆ ಕಾಂತಾರ

ಮಾರ್ಚ್‌ 1ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಬೆಂಗಳೂರು : ಇಡೀ ದೇಶ ಮೆಚ್ಚಿದ ಕಾಂತಾರ ಸಿನಿಮಾ ಈಗ ಇಂಗ್ಲಿಷ್‌ಗೆ ಡಬ್‌ ಆಗಿ ತೆರೆ ಕಾಣಲಿದೆ. ಕನ್ನಡ ಚಿತ್ರಗಳು ಇಂಗ್ಲಷ್‌ಗೆ ಡಬ್‌ ಆಗುವುದು ಅಪರೂಪ. ಇದೀಗ ಕಾಂತಾರ ಚಿತ್ರಕ್ಕೆ ಆ ಅವಕಾಶ ಒದಗಿ ಬಂದಿದೆ. ಇದರಿಂದ ನಮ್ಮ‌ ಕನ್ನಡ ಸಿನಿಮಾ ಮತ್ತಷ್ಟು ಜನರಿಗೆ ತಲುಪಲಿದೆ. ಕಾಂತಾರ ಸಿನಿಮಾ ನೋಡಿದ ಉತ್ತರ ಭಾರತದ ಮಂದಿ ತುಳುನಾಡಿನ ಸಂಸ್ಕೃತಿ ಆಚರಣೆ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿ ಇಂತಹ ಚಿತ್ರಗಳು ಮತ್ತಷ್ಟು ಬರಬೇಕು ಎಂದು ಅಭಿಪ್ರಾಯ

ಇಂಗ್ಲಿಷ್‌ನಲ್ಲಿ ಬರಲಿದೆ ಕಾಂತಾರ Read More »

ಮೋಹನ್‌ ಭಾಗವತ್‌ ವಿರುದ್ಧ ಬ್ರಾಹ್ಮಣ ಅವಹೇಳನ ದೂರು

ಜಾತಿ ಸೃಷ್ಟಿಯಾಗಿದ್ದು ಪುರೋಹಿತರಿಂದ ಎಂಬ ಹೇಳಿಕೆಗೆ ಆಕ್ಷೇಪ ಮುಜಾಫರ್‌ಪುರ: ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ವಿರುದ್ಧ ಬ್ರಾಹ್ಮಣರ ಅವಹೇಳನ ದೂರು ದಾಖಲಾಗಿದೆ. ಭಾಗವತ್‌ ಇತ್ತೀಚೆಗೆ ಮಾಡಿದ ಭಾಷಣದಲ್ಲಿ ಬ್ರಾಹ್ಮಣರನ್ನು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.ಮುಂಬಯಿಯಲ್ಲಿ ಭಾನುವಾರ ನಡೆದ ಸಮಾರಂಭವೊಂದಲ್ಲಿ ಭಾಗವತ್ ಅವರ ಭಾಷಣದ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ವಕೀಲ ಸುಧೀರ್ ಕುಮಾರ್ ಓಜಾ ಅವರು ಮುಜಾಫರ್‌ಪುರದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.ದೇವರ ಎದುರಲ್ಲೆ ಎಲ್ಲರೂ ಸಮಾನರು, ಹಿಂದೂ ಸಮಾಜದಲ್ಲಿ ಕಠಿಣ ಜಾತಿ ಶ್ರೇಣಿ

ಮೋಹನ್‌ ಭಾಗವತ್‌ ವಿರುದ್ಧ ಬ್ರಾಹ್ಮಣ ಅವಹೇಳನ ದೂರು Read More »

ಮಂಗಳೂರು ಪೊಲೀಸ್‌ ಕಮಿಷನ್‌ರಿಂದ ಕಿರುಕುಳ : ಆರ್‌ಟಿಐ ಕಾರ್ಯಕರ್ತ ಕಬೀರ್‌ ಆರೋಪ

ಲಂಚದ ಪ್ರಕರಣವನ್ನು ಸಿಬಿಐಗೊಪ್ಪಿಸಲು ಆಗ್ರಹ ಮಂಗಳೂರು: ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ವಿರುದ್ಧ ಆರ್‌ಟಿಐ ಕಾರ್ಯಕರ್ತ ಮೊಹಮ್ಮದ್ ಕಬೀರ್ ಕಿರುಕುಳದ ಆರೋಪ ಮಾಡಿದ್ದಾರೆ. ಶಶಿಕುಮಾರ್‌ ಮತ್ತು ಇಬ್ಬರು ಪೊಲೀಸರ ವಿರುದ್ಧ ಭ್ರಷ್ಟಾಚಾರಕ್ಕೆ ಸಂಬಂಧಿಸಿ ಲೋಕಾಯುಕ್ತಕ್ಕೆ ದೂರು ನೀಡಿದ ಬಳಿಕ ತನಗೆ ಕಿರುಕುಳ ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.ಡ್ರಗ್ಸ್ ಮತ್ತು ಮರಳು ಮಾಫಿಯಾದವರಿಂದ ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆಂದು ಕಮಿಷನರ್ ಹಾಗೂ ಉಲ್ಲಾಳ ಠಾಣೆಯ ಇನ್ಸ್ ಪೆಕ್ಟರ್, ಸಬ್‌ಇನ್ಸ್‌ಪೆಕ್ಟರ್ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಿಸಿದಾಗಿನಿಂದಲೂ ತನಗೆ ಕಿರುಕುಳ ನೀಡಲಾಗುತ್ತಿದೆ.ಆರೋಪಿಗಳೇ

ಮಂಗಳೂರು ಪೊಲೀಸ್‌ ಕಮಿಷನ್‌ರಿಂದ ಕಿರುಕುಳ : ಆರ್‌ಟಿಐ ಕಾರ್ಯಕರ್ತ ಕಬೀರ್‌ ಆರೋಪ Read More »

ಅಮಿತ್ ಶಾ ಆಗಮನದೊಂದಿಗೆ ಕ್ಯಾಂಪ್ಕೋ ಸಂಸ್ಥೆ ಗುಜರಾತ್ ಅಡಿಕೆ ಮಂಡಿಗೆ ಹೋಗದಿರುವಂತಾಗಲಿ: ಎಂ.ಬಿ. ವಿಶ್ವನಾಥ 

ಪುತ್ತೂರು : ಪುತ್ತೂರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆಗಮಿಸುತ್ತಿರುವುದು ಸ್ವಾಗತಾರ್ಹ ವಿಚಾರವಾಗಿದೆ. ಆದರೆ ಅವರ ಪಾದಾರ್ಪಣೆಯಿಂದ ಪುತ್ತೂರಿನ ಪವಿತ್ರವಾದ ಮಣ್ಣು ವಿಷಪೂರಿತವಾಗದಿರಲಿ, ಇಲ್ಲಿನ ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆ ಗುಜರಾತ್ನ ಅಡಿಕೆ ಮಂಡಿಗೆ ಹೋಗದಿರುವಂತಾಗಲಿ ಎಂಬುದು ಪ್ರಾರ್ಥನೆಯಾಗಿದೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ ಹೇಳಿದರು.  ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಪ್ರಮುಖ ಬೆಳೆಯಾದ ಅಡಿಕೆಗೆ ಕೊಳೆರೋಗ, ಎಲೆಚುಕ್ಕಿ ರೋಗಗಳಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಕ್ಯಾಂಪ್ಕೋ ಸಂಸ್ಥೆಯು ಈ ಬಗ್ಗೆ

ಅಮಿತ್ ಶಾ ಆಗಮನದೊಂದಿಗೆ ಕ್ಯಾಂಪ್ಕೋ ಸಂಸ್ಥೆ ಗುಜರಾತ್ ಅಡಿಕೆ ಮಂಡಿಗೆ ಹೋಗದಿರುವಂತಾಗಲಿ: ಎಂ.ಬಿ. ವಿಶ್ವನಾಥ  Read More »

ಅಕ್ರಮ-ಸಕ್ರಮ ಸಿಟ್ಟಿಂಗ್ ಮೂಲಕ ಜನರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇನೆ : ಶಾಸಕ ಸಂಜೀವ ಮಠಂದೂರು

ವಿಟ್ಲ : ಅಕ್ರಮ ಸಕ್ರಮ ಮಂಜುರಾತಿ ಸಭೆ  ಹಾಗೂ ಅಕ್ರಮ ಸಕ್ರಮ 94ಸಿ ಮತ್ತು  94ಸಿಸಿ ಹಕ್ಕುಪತ್ರ  ವಿತರಣಾ ಕಾರ್ಯಕ್ರಮ ಮಂಗಳವಾರ ವಿಟ್ಲದಲ್ಲಿ ನಡೆಯಿತು. ಪುತ್ತೂರು ಶಾಸಕ ಸಂಜೀವ ಮಠಂದೂರು ಹಕ್ಕುಪತ್ರ ವಿತರಣೆ ಮಾಡಿ, 12 ಗ್ರಾಮದ ಬಂಧುಗಳು ಇಂದು ನೀಡುವ ಹಕ್ಕುಪತ್ರದ ಮೂಲಕ ತಮ್ಮ ಭೂಮಿಯಲ್ಲಿ ಕೃಷಿ ಮಾಡಿ ತಾವೇ ಒಡೆಯನಾಗಿ ಇರಬೇಕು. ಈ ನಿಟ್ಟಿನಲ್ಲಿ  ಅಕ್ರಮ-ಸಕ್ರಮ ಸಿಟ್ಟಿಂಗ್ ಮಾಡಿ ಜನರಿಗೆ ನ್ಯಾಯ ಕೊಡುವ ಕೆಲಸ ಮಾಡುತ್ತೆನೆ ಎಂದರು. ಕಾರ್ಯಕ್ರಮದಲ್ಲಿ,ಅಕ್ರಮ ಸಕ್ರಮ ಸದಸ್ಯರಾದ ಪುರುಷೋತ್ತಮ ಮುಂಗ್ಲಿಮನೆ,,

ಅಕ್ರಮ-ಸಕ್ರಮ ಸಿಟ್ಟಿಂಗ್ ಮೂಲಕ ಜನರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇನೆ : ಶಾಸಕ ಸಂಜೀವ ಮಠಂದೂರು Read More »

ಪುತ್ತೂರು ತಾಲೂಕಿಗೆ 4 ಅಂಬೇಡ್ಕರ್ ಭವನ ಮಂಜೂರು | ಶಾಸಕ ಸಂಜೀವ ಮಠಂದೂರು ಪ್ರಯತ್ನಕ್ಕೆ ಸಿಕ್ಕ ಫಲ

ಪುತ್ತೂರು: ಹಿಂದುಳಿದ ವರ್ಗಗಳ ಧ್ವನಿ ಡಾ.ಬಿ.ಆರ್.ಅಂಬೇಡ್ಕರ್. ತನ್ನ ಅಪ್ರತಿಮ ಜ್ಞಾನದಿಂದ ದೂರದೃಷ್ಠಿಯುಳ್ಳವರಾಗಿದ್ದ ಇವರು, ಜನರ ಬೆನ್ನೆಲುಬಾಗಿ ನಿಂತವರು. ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅವರ ಹೆಸರಿನಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಲಾಗುತ್ತದೆ. ಇದೀಗ ಪುತ್ತೂರು ತಾಲೂಕಿನ ನಾಲ್ಕು ಗ್ರಾಮಗಳಿಗೆ ಅಂಬೇಡ್ಕರ್ ಭವನ ಮಂಜೂರುಗೊಳಿಸುವಲ್ಲಿ ಪುತ್ತೂರು ಶಾಸಕರಾದ ಸಂಜೀವ ಮಠಂದೂರು ಯಶಸ್ವಿಯಾಗಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯಡಿ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮ ಪಂಚಾಯತಿನ ಇರ್ದೆಯಲ್ಲಿ, ನಿಡ್ಪಳ್ಳಿ ಗ್ರಾಪಂನ ನಿಡ್ಪಳ್ಳಿಯಲ್ಲಿ, ಶಾಂತಿಗೋಡು ಗ್ರಾಪಂನ ಶಾಂತಿಗೋಡಿನಲ್ಲಿ ಹಾಗೂ ಅರಿಯಡ್ಕ ಗ್ರಾಪಂನ ಮಾಡ್ನೂರಿನಲ್ಲಿ ಅಂಬೇಡ್ಕರ್

ಪುತ್ತೂರು ತಾಲೂಕಿಗೆ 4 ಅಂಬೇಡ್ಕರ್ ಭವನ ಮಂಜೂರು | ಶಾಸಕ ಸಂಜೀವ ಮಠಂದೂರು ಪ್ರಯತ್ನಕ್ಕೆ ಸಿಕ್ಕ ಫಲ Read More »

ಫೆ.11 ರಂದು ಪುತ್ತೂರಿನಲ್ಲಿ ಐತಿಹಾಸಿಕ ಸಮಾವೇಶ ; ರೈತರಿಗೆ ಇನ್ನಷ್ಟು ಚಟುವಟಿಕೆಗೆ ಶಕ್ತಿ, ಉತ್ತೇಜನ ನೀಡಲಿದೆ ಕಾರ್ಯಕ್ರಮ : ಸಚಿವ ಸುನಿಲ್ ಕುಮಾರ್

ಪುತ್ತೂರು : ಅಡಿಕೆ ಬೆಳೆಗಾರರು ಹಾಗೂ ರೈತರನ್ನು ಮುಂದಿಟ್ಟುಕೊಂಡು ಫೆ.11 ರಂದು ಪುತ್ತೂರಿನಲ್ಲಿ ಐತಿಹಾಸಿಕ ಸಮಾವೇಶವಾಗಿ ಮೂಡಿ ಬರಲಿದ್ದು, ರೈತರ ಇನ್ನಷ್ಟು ಕಾರ್ಯಚಟುವಟಿಕೆಗಳಿಗೆ ಶಕ್ತಿ ನೀಡುವ ಜತೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ನಡೆಯಲಿದ್ದು, ಉದ್ಘಾಟನೆಗೋಸ್ಕರ ಮಧ್ಯಾಹ್ನ 12 ಗಂಟೆಗೆ ಕೇಂದ್ರ ಗೃಹ ಮತ್ತು ಸಹಕಾರಿ ಸಚಿವ ಅಮಿತ್‌ಶಾ ಆಗಮಿಸಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿಕ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ  ಸುನಿಲ್ ಕುಮಾರ್ ತಿಳಿಸಿದ್ದಾರೆ. ಅವರು ಪುತ್ತೂರಿನಲ್ಲಿ ಸಮಾವೇಶ ನಡೆಯುವ ತೆಂಕಿನ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಮಂಗಳವಾರ ಮಧ್ಯಾಹ್ನ

ಫೆ.11 ರಂದು ಪುತ್ತೂರಿನಲ್ಲಿ ಐತಿಹಾಸಿಕ ಸಮಾವೇಶ ; ರೈತರಿಗೆ ಇನ್ನಷ್ಟು ಚಟುವಟಿಕೆಗೆ ಶಕ್ತಿ, ಉತ್ತೇಜನ ನೀಡಲಿದೆ ಕಾರ್ಯಕ್ರಮ : ಸಚಿವ ಸುನಿಲ್ ಕುಮಾರ್ Read More »

ಅಂಬಿಕಾ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವಿದಾಯಕೂಟ

ಪುತ್ತೂರು : ಕುಟುಂಬ ವ್ಯವಸ್ಥೆ ಭಾರತದ ಶಕ್ತಿ. ಕುಟುಂಬದಿಂದ ದೇಶ ಕಟ್ಟುವ ಕೆಲಸ ಪ್ರಾರಂಭವಾಗುವುದು. ಜನನಿ ಮತ್ತು ಜನ್ಮ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲಾದುದು. ದೇಶಕ್ಕಾಗಿ ಅಳಿಲ ಸೇವೆ ಎಲ್ಲರೂ ಮಾಡಬೇಕು. ಚಿಕಾಗೋದಲ್ಲಿ ಸ್ವಾಮಿ ವಿವೇಕಾನಂದರ ಕೆಲ ನಿಮಿಷಗಳ ಭಾಷಣ ಅವರನ್ನು ಜಗದ್ವಂದ್ಯರನ್ನಾಗಿ ಮಾಡಿತು. ಗುರಿ, ಶಿಸ್ತು, ಪ್ರಯತ್ನದಿಂದ ಮುಂದೆ ಬನ್ನಿ. ನಿಮ್ಮ ಬಗ್ಗೆ ನಿಮಗೆ ನಂಬಿಕೆ ಇರಲಿ ಎಂದು  ಖ್ಯಾತ ವಾಗ್ಮಿ ರಂಜನ್ ಬೆಳ್ಳರ್ಪಾಡಿ ಹೇಳಿದರು. ಅವರು ಪುತ್ತೂರಿನ ನೆಲ್ಲಿಕಟ್ಟೆಯಲ್ಲಿರುವ ಅಂಬಿಕಾ ಪದವಿ ಪೂರ್ವ ಕಾಲೇಜಿನಲ್ಲಿ  ದ್ವಿತೀಯ

ಅಂಬಿಕಾ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವಿದಾಯಕೂಟ Read More »

ತಾತ್ಕಾಲಿಕವಾಗಿ ನಿಂತು ಹೋಗಿದ್ದ ಹಾರಾಡಿ ರೈಲ್ವೇ ಕಾಮಗಾರಿ ಪುನರಾರಂಭ ; ಮಾರ್ಚ್ ತಿಂಗಳೊಳಗೆ ರಸ್ತೆ ಲೋಕಾರ್ಪಣೆ : ಜೀವಂಧರ್ ಜೈನ್‍

ಪುತ್ತೂರು : ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಹಾರಾಡಿ ರೈಲ್ವೇ ನಿಲ್ದಾಣ ರಸ್ತೆಯ ಕಾಂಕ್ರಿಟೀಕರಣ ಕಾಮಗಾರಿಯನ್ನು ಪುನರಾರಂಭಿಸಲಾಗಿದೆ. ಜಲ್ಲಿ ಹಾಗೂ ಕ್ರಷರ್‍ ಮುಷ್ಕರದ ಹಿನ್ನಲೆಯಲ್ಲಿ ಕಾಮಗಾರಿಗೆ ಬೇಕಾದ ಜಲ್ಲಿ ಕಲ್ಲುಗಳ ಸರಬರಾಜಿನಲ್ಲಿ ವ್ಯತ್ಯಯ ಉಂಟಾದ ಹಿನ್ನಲೆಯಲ್ಲಿ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಸುಮಾರು 1.7 ಕೋಟಿ ವೆಚ್ಚದ 5.5 ಮೀಟರ್‍ ಅಗಲದ ರಸ್ತೆ ಕಾಮಗಾರಿಗೆ  2022ನೇ ನವೆಂಬರ್‍ ತಿಂಗಳಲ್ಲಿ ಶಿಲಾನ್ಯಾಸದ ಮೂಲಕ ಚಾಲನೆ ನೀಡಲಾಗಿತ್ತು. ಬಳಿಕ ಜಲ್ಲಿ ಕ್ರಷರ್‍ ಮಾಲಕರ ಮುಷ್ಕರದಿಂದಾಗಿ ಸಮಸ್ಯೆ ಉಂಟಾಗಿ ಕೇವಲ ಅರ್ಥ್ವರ್ಕ್ ಮಾಡಿ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು.

ತಾತ್ಕಾಲಿಕವಾಗಿ ನಿಂತು ಹೋಗಿದ್ದ ಹಾರಾಡಿ ರೈಲ್ವೇ ಕಾಮಗಾರಿ ಪುನರಾರಂಭ ; ಮಾರ್ಚ್ ತಿಂಗಳೊಳಗೆ ರಸ್ತೆ ಲೋಕಾರ್ಪಣೆ : ಜೀವಂಧರ್ ಜೈನ್‍ Read More »

error: Content is protected !!
Scroll to Top