ಸುದ್ದಿ

ಜುಬಿನ್‌ ಮೊಹಾಪಾತ್ರ ರಾಯಚೂರಿಗೆ ವರ್ಗ

12 ಐಎಎಸ್‌ ಅಧಿಕಾರಿಗಳ ವರ್ಗಾವಣೆ ಬೆಂಗಳೂರು: ಪುತ್ತೂರು ಉಪವಿಭಾಗದ ಹಿರಿಯ ಸಹಾಯಕ ಆಯುಕ್ತ ಜುಬಿನ್‌ ಮೊಹಾಪಾತ್ರ ಸಹಿತ 12 ಐಎಎಸ್‌ ಅಧಿಕಾರಿಗಳನ್ನು ಸರಕಾರ ವರ್ಗಾವಣೆಗೊಳಿಸಿದೆ. ಜುಬಿನ್‌ ಮೊಹಾಪಾತ್ರ ಅವರನ್ನು ರಾಯಚೂರು ನಗರದ ಆಯುಕ್ತರನ್ನಾಗಿ ವರ್ಗಾಯಿಸಲಾಗಿದೆ. ಉಳಿದಂತೆ ಕಲಬುರಗಿ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಮೈಸೂರು ಜಿಲ್ಲೆಗಳಲ್ಲಿ ಐಎಎಸ್‌ ಅಧಿಕಾರಿಗಳ ವರ್ಗಾವಣೆಯಾಗಿದೆ.

ಜುಬಿನ್‌ ಮೊಹಾಪಾತ್ರ ರಾಯಚೂರಿಗೆ ವರ್ಗ Read More »

ಉಡುಪಿ : ಹಾಡಹಗಲೇ ಬಾಲಕಿಗೆ ಕಿರುಕುಳ

ಆರೋಪಿಯನ್ನು ಶೀಘ್ರ ಬಂಧಿಸಲು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಸೂಚನೆ ಉಡುಪಿ: ಉಡುಪಿ ನಗರದಲ್ಲಿ ಹಾಡಹಗಲೇ ಯುವಕನೊಬ್ಬ ಐದು ವರ್ಷ ಪ್ರಾಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆಘಾತಕಾರಿ ಘಟನೆ ಸಂಭವಿಸಿದೆ. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಈ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ಆರೋಪಿಯನ್ನು ಶೀಘ್ರ ಬಂಧಿಸಲು ಪೊಲೀಸರಿಗೆ ಸೂಚಿಸಿದ್ದಾರೆ. ನಗರದ ಪೂರ್ಣಪ್ರಜ್ಞ ಕಾಲೇಜು ಸಮೀಪದ ಓಣಿಯಲ್ಲಿ ಸುಮಾರು 30 ವರ್ಷದ ಯುವಕ ಗುರುವಾರ ಮಧ್ಯಾಹ್ನ ಈ ಕೃತ್ಯ ಎಸಗಿದ್ದು, ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಾಲಕಿಯ

ಉಡುಪಿ : ಹಾಡಹಗಲೇ ಬಾಲಕಿಗೆ ಕಿರುಕುಳ Read More »

ಜ.26 : ಕುಂಬ್ರ ಸ್ಪಂದನಾ ಸೇವಾ ಬಳಗದಿಂದ ‘ಶ್ರೀರಾಮ ಲೀಲೋತ್ಸವ’, ಸುಜ್ಞಾನ ದೀಪಿಕೆ ಪುಸ್ತಕ ಅನಾವರಣ

ಪುತ್ತೂರು: ಕುಂಬ್ರ ಸ್ಪಂದನಾ ಸೇವಾ ಬಳಗದ ವತಿಯಿಂದ ಧರ್ಮ ಜಾಗೃತಿಗಾಗಿ ರಾಮ ಸಂಕೀರ್ತನೆ ಧ್ಯೇಯ ವಾಕ್ಯದಲ್ಲಿ ‘ಶ್ರೀರಾಮ ಲೀಲೋತ್ಸವ’, ಸುಜ್ಞಾನ ದೀಪಿಕೆ ಪುಸ್ತಕ ಅನಾವರಣ ಜ.26 ಭಾನುವಾರ ಕುಂಬ್ರ ಆಲಂಗಾರು ಗದ್ದೆಯಲ್ಲಿ ವಿವಿಧ ಧಾರ್ಮಿಕ ಸಭಾ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಕುಂಬ್ರ ಸ್ಪಂದನಾ ಸೇವಾ ಬಳಗದ ಅಧ್ಯಕ್ಷ ರತನ್ ರೈ ಕುಂಬ್ರ ತಿಳಿಸಿದ್ದಾರೆ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸ್ಪಂದನಾ ಸೇವಾ ಬಳಗ ಕಳೆದ ಹಲವಾರು ವರ್ಷಗಳಿಂದ ಉಚಿತ ಆರೋಗ್ಯ ತಪಾಸಣೆ, ಕಷ್ಟದಲ್ಲಿರುವ ಬಡವರಿಗೆ ಧನ ಸಹಾಯ

ಜ.26 : ಕುಂಬ್ರ ಸ್ಪಂದನಾ ಸೇವಾ ಬಳಗದಿಂದ ‘ಶ್ರೀರಾಮ ಲೀಲೋತ್ಸವ’, ಸುಜ್ಞಾನ ದೀಪಿಕೆ ಪುಸ್ತಕ ಅನಾವರಣ Read More »

ಮಹಾಕುಂಭಮೇಳದಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿದ ಬಾಲಿವುಡ್‌ ನಟಿ

ಒಂದು ಕಾಲದ ಮಾದಕ ನಟಿ ಈಗ ಕಿನ್ನರ ಅಖಾಡದ ಮಹಾಮಂಡಲೇಶ್ವರ ಪ್ರಯಾಗ್‌ರಾಜ್‌ : ಬಾಲಿವುಡ್‌ನ ಒಂದು ಕಾಲದ ಮಾದಕ ನಟಿ ಮಮತಾ ಕುಲಕರ್ಣಿ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿ ಕಿನ್ನರ ಅಖಾಡದ ಮಹಾಮಂಡಲೇಶ್ವರ ಆಗಿ ಪಟ್ಟಾಭಿಷಿಕ್ತದ್ದಾರೆ. ಶುಕ್ರವಾರ ಕುಂಭಮೇಳದಲ್ಲಿ ನಟಿಗೆ ಸನ್ಯಾಸ ದೀಕ್ಷೆ ನೀಡಿ ಮಾಯಿ ಮಮತಾ ನಂದಗಿರಿ ಎಂಬ ಹೊಸ ಹೆಸರು ನೀಡಲಾಗಿದೆ. ಇದರೊಂದಿಗೆ ಕಿನ್ನರ ಅಖಾಡದ ಮಹಾಮಂಡಲೇಶ್ವರ ಆಗಿ ಪಟ್ಟಾಭಿಷೇಕವನ್ನೂ ಮಾಡಲಾಗಿದೆ. 25 ವರ್ಷಗಳಿಂದ ವಿದೇಶದಲ್ಲಿ ಇದ್ದ ಮಮತಾ ಕುಲಕರ್ಣಿ ಶುಕ್ರವಾರ

ಮಹಾಕುಂಭಮೇಳದಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿದ ಬಾಲಿವುಡ್‌ ನಟಿ Read More »

ಪ್ರತಿಷ್ಠಿತ  ಶ್ರೀ  ಕೃಷ್ಣ ಭವನ  ಹೋಟೆಲ್  ನೆಹರು  ನಗರದಲ್ಲಿ  ಪಟ್ಲ  ಕಾಂಪ್ಲೆಕ್ಸ್’ ಗೆ ಸ್ಥಳಾಂತರಗೊಂಡು ಉದ್ಘಾಟನೆ | ಶ್ರೀ  ಕೃಷ್ಣ ಭವನ  ಹೋಟೆಲ್  ಅನೇಕ ವರ್ಷಗಳಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕವಾಗಿ ಅನ್ನದಾತವಾದ ಸಂಸ್ಥೆ: ಸಂಜೀವ ಮಠಂದೂರು |41 ವರ್ಷದಿಂದ  ಹೋಟೆಲ್  ಸೇವೆಯನ್ನು  ನೀಡಿದ  ಯಶಸ್ವಿ  ಉದ್ಯಮಿ  ಕೃಷ್ಣಪ್ಪ  ಗೌಡ : ಅರುಣ್‍ ಕುಮಾರ್ ಪುತ್ತಿಲ | ಶ್ರೀ ಕೃಷ್ಣ ಭವನ ಹೋಟೆಲ್‍ ಗೆ ಶುಭ ಹಾರೈಸಿದ ಅಶೋಕ್‍ ಕುಮಾರ್ ರೈ| ಶ್ರೀ  ಕೃಷ್ಣ ಭವನ  ಹೋಟೆಲ್ ಗೆ  ಭೇಟಿ ನೀಡಿ ಶುಭ ಹಾರೈಸಿದ ತಹಶೀಲ್ದಾರ್ ಪುರಂದರ ಹೆಗ್ಡೆ  

ಪುತ್ತೂರು : ಕೃಷ್ಣಪ್ಪ  ಗೌಡ  ಮಾಲಿಕತ್ವದ  ಪುತ್ತೂರಿನ  ನೆಹರು  ನಗರದಲ್ಲಿರುವ  ಹೋಟೆಲ್  ಶ್ರೀಕೃಷ್ಣ ಭವನವು  ಸುಮಾರು  20   ವರುಷಗಳಿಂದಲೂ   ಅಧಿಕ   ಸಮಯದಿಂದ   ನೆಹರು   ನಗರದಲ್ಲಿನ   ಪುತ್ತೂರು- ಮಂಗಳೂರು   ಹೆದ್ದಾರಿ   ರಸ್ತೆ   ಬದಿಯ   ಅಶ್ವಿನಿ   ಕಾಂಪ್ಲೆಕ್ಸ್’ನಲ್ಲಿ   ಕಾರ್ಯಾಚರಿಸುತ್ತಿದ್ದು,   ಇದೀಗ  ಹೋಟೆಲ್   ಶ್ರೀಕೃಷ್ಣ  ಭವನ   ಪಟ್ಲ  ಕಾಂಪ್ಲೆಕ್ಸ್’ಗೆ  ಜ. 24ರಂದು  ಸ್ಥಳಾoತರಗೊಂಡಿದೆ. ಈ  ಸಂದರ್ಭದಲ್ಲಿ  ಲಕ್ಷ್ಮೀ   ಪೂಜೆಯೊಂದಿಗೆ   ಹೋಟೆಲ್   ಶ್ರೀ  ಕೃಷ್ಣ ಭವನ  ಪಟ್ಲ  ಕಾಂಪ್ಲೆಕ್ಸ್’ ನ ನೂತನ   ಕಟ್ಟಡ   ಶುಭಾರಂಭಗೊಂಡಿದೆ.   ನೂತನ   ಹೋಟೆಲನ್ನು   ಪುತ್ತೂರು   ಮಾಜಿ   ಶಾಸಕ  ಸಂಜೀವ

ಪ್ರತಿಷ್ಠಿತ  ಶ್ರೀ  ಕೃಷ್ಣ ಭವನ  ಹೋಟೆಲ್  ನೆಹರು  ನಗರದಲ್ಲಿ  ಪಟ್ಲ  ಕಾಂಪ್ಲೆಕ್ಸ್’ ಗೆ ಸ್ಥಳಾಂತರಗೊಂಡು ಉದ್ಘಾಟನೆ | ಶ್ರೀ  ಕೃಷ್ಣ ಭವನ  ಹೋಟೆಲ್  ಅನೇಕ ವರ್ಷಗಳಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕವಾಗಿ ಅನ್ನದಾತವಾದ ಸಂಸ್ಥೆ: ಸಂಜೀವ ಮಠಂದೂರು |41 ವರ್ಷದಿಂದ  ಹೋಟೆಲ್  ಸೇವೆಯನ್ನು  ನೀಡಿದ  ಯಶಸ್ವಿ  ಉದ್ಯಮಿ  ಕೃಷ್ಣಪ್ಪ  ಗೌಡ : ಅರುಣ್‍ ಕುಮಾರ್ ಪುತ್ತಿಲ | ಶ್ರೀ ಕೃಷ್ಣ ಭವನ ಹೋಟೆಲ್‍ ಗೆ ಶುಭ ಹಾರೈಸಿದ ಅಶೋಕ್‍ ಕುಮಾರ್ ರೈ| ಶ್ರೀ  ಕೃಷ್ಣ ಭವನ  ಹೋಟೆಲ್ ಗೆ  ಭೇಟಿ ನೀಡಿ ಶುಭ ಹಾರೈಸಿದ ತಹಶೀಲ್ದಾರ್ ಪುರಂದರ ಹೆಗ್ಡೆ   Read More »

ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಭೀಕರ ಸ್ಫೋಟ : 8 ಮಂದಿ ಮೃತ್ಯು

ಮುಂಬಯಿ: ಮಹಾರಾಷ್ಟ್ರದ ಭಂಡಾರ ಜಿಲ್ಲೆಯಲ್ಲಿರುವ ರಕ್ಷಣಾ ಉತ್ಪನ್ನಗಳನ್ನು ತಯಾರಿಸುವ ಆರ್ಡಿನೆನ್ಸ್ ಕಾರ್ಖಾನೆಯಲ್ಲಿ ಶುಕ್ರವಾರ ಸಂಭವಿಸಿದ ಭಾರಿ ಸ್ಫೋಟದಲ್ಲಿ ಕನಿಷ್ಠ 8 ಮಂದಿ ಮೃತರಾಗಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ.ಮಹಾರಾಷ್ಟ್ರದ ಭಂಡಾರ ಜಿಲ್ಲೆಯ ಕಾರ್ಖಾನೆಯಲ್ಲಿ ಬೆಳಗ್ಗೆ 10.30ರ ಸುಮಾರಿಗೆ ಸ್ಫೋಟ ಸಂಭವಿಸಿದೆ. 8 ಮಂದಿ ಸಾವನ್ನಪ್ಪಿದ್ದಾರೆ. ಸ್ಫೋಟ ಸಂಭವಿಸುವ ವೇಳೆ ಕಾರ್ಖಾಣೆಯಲ್ಲಿ ಸುಮಾರು 20 ಕಾರ್ಮಿಕರು ಇದ್ದರು. 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೆಲವು ಮಂದಿ ನಾಪತ್ತೆಯಾಗಿದ್ದು, ಅವರಿಗಾಗಿ ರಕ್ಷಣಾ ತಂಡಗಳು ಶೋಧ ನಡೆಸುತ್ತಿವೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ

ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಭೀಕರ ಸ್ಫೋಟ : 8 ಮಂದಿ ಮೃತ್ಯು Read More »

ಏನೇಕಲ್ ರೈತ ಯುವಕ ಮಂಡಲದ ಸಭಾಭವನಕ್ಕೆ ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಫೆಡನ್ನಲ್ ಫ್ಯಾನ್ ಕೊಡುಗೆ

ಏನೇಕಲ್  : ಏನೇಕಲ್ ರೈತ ಯುವಕ ಮಂಡಲದ ಸಭಾಭವನಕ್ಕೆ ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಫೆಡನ್ನಲ್ ಫ್ಯಾನ್  ಭಾನುವಾರ ನಡೆದ ಸಮಾರಂಭದಲ್ಲಿ ಕೊಡುಗೆಯಾಗಿ ನೀಡಲಾಗಿದೆ. ಏನೇಕಲ್ ರೈತ ಯುವಕ ಮಂಡಲದ ಕಟ್ಟಡ ರಚನಾ ಸಮಿತಿ ಅಧ್ಯಕ್ಷ ರಾಮಕೃಷ್ಣ ಮಲ್ಲಾರರು, ಸುಬ್ರಹ್ಮಣ್ಯ ರೋಟರಿ ಕ್ಲಬ್ ಪ್ರಾಯೋಜಕರಾದ ಜೊನಲ್ ಲೆಫ್ಟಿನೆಂಟ್ , ವಿಶ್ವನಾಥ ನಡುತೋಟ ಹಾಗೂ ಸದಸ್ಯ ದಿನೇಶ್ ಎಣ್ಣೆಮಜಲ್ ರವರಿಂದ ಕೊಡುಗೆಯಾಗಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ನಾಯರ್, ಪೂರ್ವ ಅಧ್ಯಕ್ಷರುಗಳಾದ ಶಿವರಾಮ

ಏನೇಕಲ್ ರೈತ ಯುವಕ ಮಂಡಲದ ಸಭಾಭವನಕ್ಕೆ ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಫೆಡನ್ನಲ್ ಫ್ಯಾನ್ ಕೊಡುಗೆ Read More »

ಹಿರಿಯ ಪತ್ರಕರ್ತ , ಹೊಸದಿಗಂತ ಪತ್ರಿಕೆಯ ವಿಶೇಷ  ವರದಿಗಾರ ಗುರುವಪ್ಪ ಬಾಳೆಪುಣಿ  ನಿಧನ

ಹಿರಿಯ ಪತ್ರಕರ್ತ , ಹೊಸದಿಗಂತ ಪತ್ರಿಕೆಯ ವಿಶೇಷ  ವರದಿಗಾರ ಗುರುವಪ್ಪ ಬಾಳೆಪುಣಿ  (62)  ಅಲ್ಪಕಾಲದ ಅಸೌಖ್ಯದಿಂದ ಇಂದು ಬಾಳೆಪುಣಿಯ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಮಂಗಳೂರು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಬಾಳೆಪುಣಿ ಅವರು 26 ವರ್ಷ ಹೊಸದಿಗಂತ ಪತ್ರಿಕೆಯ ವರದಿಗಾರನಾಗಿ ಕಾರ್ಯ ನಿರ್ವಹಿಸಿದ್ದರು. ಮಂಗಳೂರು ಮಿತ್ರ , ಕರಾವಳಿ ಅಲೆ ಪತ್ರಿಕೆಗಳಲ್ಲಿಯೂ ವರದಿಗಾರನಾಗಿ   ಕಾರ್ಯ ನಿರ್ವಹಿಸಿದ್ದರು. ಹರೇಕಳ ಹಾಜಬ್ಬ ಅವರನ್ನು ಮೊದಲ

ಹಿರಿಯ ಪತ್ರಕರ್ತ , ಹೊಸದಿಗಂತ ಪತ್ರಿಕೆಯ ವಿಶೇಷ  ವರದಿಗಾರ ಗುರುವಪ್ಪ ಬಾಳೆಪುಣಿ  ನಿಧನ Read More »

ಪ್ರತಿಷ್ಠಿತ  ಶ್ರೀ  ಕೃಷ್ಣ ಭವನ  ಹೋಟೆಲನ್ನು  ಉದ್ಘಾಟಣೆಗೊಳಿಸಿದ  ಸಂಜೀವ ಮಠಂದೂರು | 41 ವರ್ಷದಿಂದ  ಹೋಟೆಲ್  ಸೇವೆಯನ್ನು  ನೀಡಿದ  ಯಶಸ್ವಿ  ಉದ್ಯಮಿ ಕೃಷ್ಣಪ್ಪ  ಗೌಡ : ಅರುಣ್‍ ಕುಮಾರ್ ಪುತ್ತಿಲ

ಪುತ್ತೂರು  : ಕೃಷ್ಣಪ್ಪ  ಗೌಡ  ಮಾಲಿಕತ್ವದ  ಪುತ್ತೂರಿನ  ನೆಹರು  ನಗರದಲ್ಲಿರುವ  ಹೋಟೆಲ್  ಶ್ರೀಕೃಷ್ಣ ಭವನವು  ಸುಮಾರು  20   ವರುಷಗಳಿಂದಲೂ   ಅಧಿಕ   ಸಮಯದಿಂದ   ನೆಹರು   ನಗರದಲ್ಲಿನ ಪುತ್ತೂರು- ಮಂಗಳೂರು   ಹೆದ್ದಾರಿ   ರಸ್ತೆ   ಬದಿಯ   ಅಶ್ವಿನಿ   ಕಾಂಪ್ಲೆಕ್ಸ್’ನಲ್ಲಿ   ಕಾರ್ಯಾಚರಿಸುತ್ತಿದ್ದು,   ಇದೀಗ  ಹೋಟೆಲ್   ಶ್ರೀಕೃಷ್ಣ  ಭವನ   ಪಟ್ಲ  ಕಾಂಪ್ಲೆಕ್ಸ್’ಗೆ  ಜ. 24ರಂದು  ಸ್ಥಳಾoತರಗೊಂಡಿದೆ. ಈ  ಸಂದರ್ಭದಲ್ಲಿ  ಲಕ್ಷ್ಮೀ   ಪೂಜೆಯೊಂದಿಗೆ   ಹೋಟೆಲ್   ಶ್ರೀ  ಕೃಷ್ಣ ಭವನ  ಪಟ್ಲ  ಕಾಂಪ್ಲೆಕ್ಸ್’ ನ ನೂತನ   ಕಟ್ಟಡ   ಶುಭಾರಂಭಗೊಂಡಿದೆ.   ನೂತನ   ಹೋಟೆಲನ್ನು   ಪುತ್ತೂರು   ಮಾಜಿ   ಶಾಸಕ  ಸಂಜೀವ

ಪ್ರತಿಷ್ಠಿತ  ಶ್ರೀ  ಕೃಷ್ಣ ಭವನ  ಹೋಟೆಲನ್ನು  ಉದ್ಘಾಟಣೆಗೊಳಿಸಿದ  ಸಂಜೀವ ಮಠಂದೂರು | 41 ವರ್ಷದಿಂದ  ಹೋಟೆಲ್  ಸೇವೆಯನ್ನು  ನೀಡಿದ  ಯಶಸ್ವಿ  ಉದ್ಯಮಿ ಕೃಷ್ಣಪ್ಪ  ಗೌಡ : ಅರುಣ್‍ ಕುಮಾರ್ ಪುತ್ತಿಲ Read More »

ನಾಪತ್ತೆಯಾದ ಬಾಲಕ ಪತ್ತೆ

ಸುಳ್ಯ  :  ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಶಾಂತಿ ಮಜಲಿನಿಂದ ನಾಪತ್ತೆಯಾಗಿದ್ದ ಅನ್ವಿತ್ ಎನ್ನುವ ಬಾಲಕ ಪತ್ತೆಯಾಗಿದ್ದಾನೆ ಎಂದು ವರದಿಯಾಗಿದೆ. ಈತ ಅಜ್ಜಾವರದ ಭಜನಾ ಮಂದಿರದಲ್ಲಿ ಜ.23ರ ಗುರುವಾರ ಮುಂಜಾನೆ ಪತ್ತೆಯಾಗಿದ್ದಾನೆ. ಅಡಂಗಾಯ ಶಾಲೆಯಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅನ್ವಿತ್‍ ಜ.22ರ ಬುಧವಾರ ಮಧ್ಯಾಹ್ನ ನಂತರ ಕಾಣೆಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಲಾಗಿತ್ತು. ಅನ್ವಿತ್ ಮೂಲತ ಪುತ್ತೂರು ತಾಲೂಕಿನ ಈಶ್ವರಮಂಗಳ ನಿವಾಸಿಯಾಗಿದ್ದು, ತನ್ನ ಅಜ್ಜಿ ಮನೆಯಾದ ಶಾಂತಿಮೂಲೆಯಿಂದ ಶಾಲೆಗೆ ಹೋಗುತ್ತಿದ್ದಾನೆ. ಬಾಲಕ ನಾಪತ್ತೆಯಾಗಿರುವ ಬಗ್ಗೆ ಸುಳ್ಯ

ನಾಪತ್ತೆಯಾದ ಬಾಲಕ ಪತ್ತೆ Read More »

error: Content is protected !!
Scroll to Top