ಈ ಸಲ ಅವತಾರ್-2 ಅವತಾರದಲ್ಲಿ ರವಿ ಕಟಪಾಡಿ ನಿಮ್ಮ ಮುಂದೆ
ಹಾಲಿವುಡ್ ಸಿನಿಮಾ ಪಾತ್ರದ ವೇಷದ ಬಗ್ಗೆ ಭಾರಿ ಕುತೂಹಲ ಉಡುಪಿ: ಕೃಷ್ಣಾಷ್ಟಮಿ ದಿನ ವಿಶಿಷ್ಟ ವೇಷಗಳನ್ನು ಹಾಕಿ ಹಣ ಸಂಗ್ರಹಿಸಿ ಬಡವರಿಗೆ ನೆರವಾಗುತ್ತಿರುವ ರವಿ ಕಟಪಾಡಿ ಈ ಸಲ ಅವತಾರ್ ರೂಪದಲ್ಲಿ ಬರಲಿದ್ದಾರೆ.ತನ್ನದೇ ಆದ ವಿಶೇಷ ಪರಿಕಲ್ಪನೆಯ ಮೂಲಕ ಕೃಷ್ಣಾಷ್ಟಮಿಯ ವೇಷಕ್ಕೊಂದು ಹೊಸ ಆಯಾಮವನ್ನೇ ನೀಡಿರುವ ರವಿ ಕಟಪಾಡಿಯವರ ವೇಷದ ಕುರಿತು ಎಲ್ಲರಿಗೂ ಬಹಳ ಕುತೂಹಲವಿರುತ್ತದೆ. ಮನರಂಜನೆಗಾಗಿ ಧರಿಸುವ ವೇಷವನ್ನು ಸಮಾಜದ ಉದ್ಧಾರಕ್ಕಾಗಿ ಈ ರೀತಿ ಬಳಸಬಹುದು ಎಂದು ತೋರಿಸಿಕೊಟ್ಟವರು ರವಿ ಕಟಪಾಡಿ. ಇದಕ್ಕಾಗಿ ಈಗಾಗಲೇ ಅವರು […]
ಈ ಸಲ ಅವತಾರ್-2 ಅವತಾರದಲ್ಲಿ ರವಿ ಕಟಪಾಡಿ ನಿಮ್ಮ ಮುಂದೆ Read More »