ಅತ್ಯಾಚಾರ ಖಂಡಿಸಿದವರು ಷರಿಯಾ ಪ್ರಕಾರ ಶಿಕ್ಷೆ ನೀಡಿ- ಸುನಿಲ್ ಸವಾಲು | ಸ್ತ್ರೀ ಕುಲದ ಮೇಲೆ ದಾಳಿ ಮಾಡುವವರನ್ನು ಕಿತ್ತು ಎಸೆಯಿರಿ : ಸಿದ್ದರಾಮೇಶ್ವರ ಸ್ವಾಮೀಜಿ | ಕಾರ್ಕಳದಲ್ಲಿ ಸಾಮೂಹಿಕ ಅತ್ಯಾಚಾರ ಖಂಡಿಸಿ ಬೋವಿ ಸಮುದಾಯದಿಂದ ಬೃಹತ್ ಪ್ರತಿಭಟನೆ
ಕಾರ್ಕಳ : ಕಾರ್ಕಳದಲ್ಲಿ ಹಿಂದೂ ಯುವತಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಹಿಂದು ಯುವತಿಯ ಮೇಲೆ ಅತ್ಯಾಚಾರ ಮಾಡಿದಾಗ ಆತ ನಮ್ಮ ಒಕ್ಕೂಟದಲ್ಲಿ ಇಲ್ಲ ಎನ್ನುತ್ತಾರೆ. ನೀವು ನಿಜವಾಗಿಯೂ ಷರಿಯಾ ನಿಯಮ ಪಾಲಿಸುವವರಾಗಿದ್ದರೆ ಅದರಂತೆ ಅಪರಾಧಿಗೆ ಶಿಕ್ಷೆ ನೀಡಿ ಎಂದು ಶಾಸಕ ಸುನಿಲ್ ಸವಾಲು ಹಾಕಿದ್ದಾರೆ. ಕಾರ್ಕಳದಲ್ಲಿ ಸಾಮೂಹಿಕ ಅತ್ಯಾಚಾರ ಖಂಡಿಸಿ ಬೋವಿ ಸಮುದಾಯದಿಂದ ಬೃಹತ್ ಪ್ರತಿಭಟನೆಯಲ್ಲಿ ಅವರು ಈ ಸವಾಲು ಹಾಕಿದರು. ಸುನಿಲ್ ಕೆ. ಆರ್, ಹೆಣ್ಣಿಗೆ ವಿಶೇಷ ಗೌರವ ಕೊಡುವ ಸಂಸ್ಕೃತಿ ನಮ್ಮದು. ಅಂತಹ […]