ಕಾರ್ಕಳ: ಪರಶುರಾಮನ ಮೂರ್ತಿ ಫೈಬರ್ನದ್ದಲ್ಲ ಹಿತ್ತಾಳೆಯದ್ದು ಎಂದ ಪೊಲೀಸ್ ತನಿಖೆ
ಫೈಬರ್ ಮೂರ್ತಿ ಎಂದು ಆರೋಪಿಸಿದವರಿಗೆ ತೀವ್ರ ಮುಖಭಂಗ ಕಾರ್ಕಳ: ಇಲ್ಲಿನ ಬೈಲೂರು ಸಮೀಪ ಉಮ್ಮಿಕಲ್ ಬೆಟ್ಟದಲ್ಲಿ ನಿರ್ಮಾಣವಾಗಿರುವ ಪರಶುರಾಮ ಥೀಂ ಪಾರ್ಕ್ನ ಪರಶುರಾಮನ ವಿಗ್ರಹದ ವಿವಾದಕ್ಕೆ ಸಂಬಂಧಿಸಿದ ತನಿಖೆ ಪೂರ್ಣಗೊಳಿಸಿ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಈ ದೋಷಾರೋಪ ಪಟ್ಟಿಯಲ್ಲಿ ಪರಶುರಾಮ ಪ್ರತಿಮೆಯನ್ನು ಹಿತ್ತಾಳೆಯಿಂದ ಮಾಡಲಾಗಿದೆ ಎಂದು ಉಲ್ಲೇಖಿಸಿದ್ದಾರೆ. 1231 ಪುಟಗಳ ದೋಷಾರೋಪಣಾ ಪಟ್ಟಿಯನ್ನು ಕಾರ್ಕಳದ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಅದರಲ್ಲಿ ಶಿಲ್ಪಿ ಕೃಷ್ಣ ನಾಯ್ಕ ಕಂಚಿನ ಲೋಹದಿಂದ ಪರಶುರಾಮ ಮೂರ್ತಿ ನಿರ್ಮಾಣಕ್ಕೆ ಕಂಚಿನ ಬದಲಾಗಿ ಹಿತ್ತಾಳೆ […]
ಕಾರ್ಕಳ: ಪರಶುರಾಮನ ಮೂರ್ತಿ ಫೈಬರ್ನದ್ದಲ್ಲ ಹಿತ್ತಾಳೆಯದ್ದು ಎಂದ ಪೊಲೀಸ್ ತನಿಖೆ Read More »










