ಹೊಸಯಲ್ಲಾಪುರ: ತ್ಯಾಜ್ಯ ಗುಡ್ಡಕ್ಕೆ ಬೆಂಕಿ, ವಿಷ ಗಾಳಿಯ ಭಯ
ಧಾರವಾಡ: ಹೊಸಯಲ್ಲಾಪುರದ ಬೃಹತ್ ತ್ಯಾಜ್ಯ ಗುಡ್ಡಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ವಿಷಕಾರಿ ದಟ್ಟ ಹೊಗೆ ವಿದ್ಯಾಕಾಶಿಯನ್ನು ನಲುಗಿಸಿದೆ. ಬೆಂಕಿಯ ಜ್ವಾಲೆ ತೀವ್ರವಾಗುತ್ತಿದ್ದು ಇದು ಸಮೀಪವಾಸಿಗಳು, ಸಾರ್ವಜನಿಕರನ್ನು ಸಂಕಷ್ಟಕ್ಕೆ ದೂಡಿದೆ. ಪ್ಲಾಸ್ಟಿಕ್, ರಬ್ಬರ್ ಸೇರಿದಂತೆ ಇನ್ನೂ ಹಲವು ರೀತಿಯ ಪ್ರಕೃತಿಗೆ ಮಾರಕವಾದ ಅಂಶಗಳು ಈ ತ್ಯಾಜ್ಯದೊಳಗೆ ಇದ್ದು ಕಪ್ಪು ಬಣ್ಣದ ದಟ್ಟ ಹೊಗೆ ನಗರದಾದ್ಯಂತ ಆವರಿಸಲಾರಂಭಿಸಿದೆ. ರಸ್ತೆಗಳ ಸುತ್ತೆಲ್ಲಾ ಕಪ್ಪು ಹೊಗೆ ಆವರಿಸಿದ ಪರಿಣಾಮ ವಾಹನ ಸವಾರರು ಸಹ ಪರದಾಡುವಂತಾಗಿದೆ. ಅಪಘಾತದ ಭೀತಿಯೂ ಎದುರಾಗಿದೆ. ಸಾರ್ವಜನಿಕರು ಮಾಸ್ಕ್ ಧರಿಸಿಕೊಂಡು, […]
ಹೊಸಯಲ್ಲಾಪುರ: ತ್ಯಾಜ್ಯ ಗುಡ್ಡಕ್ಕೆ ಬೆಂಕಿ, ವಿಷ ಗಾಳಿಯ ಭಯ Read More »










