ಕನ್ನಡಿಗರನ್ನು ಕೆಣಕಿದ ರೀಲ್ಸ್ ರಾಣಿ ನೌಕರಿಯಿಂದ ವಜಾ
ಉತ್ತರ ಭಾರತೀಯರು ಬೆಂಗಳೂರು ಬಿಟ್ಟು ಹೋದರೆ ಕನ್ನಡಿಗರು ಕಂಗಾಲು ಎಂದು ಹೇಳಿದ್ದ ಯುವತಿ ಬೆಂಗಳೂರು: ಉತ್ತರ ಭಾರತೀಯರು ಬೆಂಗಳೂರು ತೊರೆದರೆ ಈ ನಗರ ಖಾಲಿಯಾಗುತ್ತದೆ ಎಂದು ಇನ್ಸ್ಟಾಗ್ರಾಮ್ ರೀಲ್ಸ್ ಮಾಡಿ ದುರಹಂಕಾರ ಪ್ರದರ್ಶಿಸಿದ್ದ ಉತ್ತರ ಭಾರತ ಮೂಲದ ಸುಗಂಧಾ ಶರ್ಮಾ ಎಂಬಾಕೆಯನ್ನು ಆಕೆಯ ಕಂಪನಿ ನೌಕರಿಯಿಂದ ಕಿತ್ತುಹಾಕಿದೆ.ರೀಲ್ಸ್ ಹುಚ್ಚಾಟದ ಸುಗಂಧಾ ಶರ್ಮ ಕೆಲದಿನಗಳ ಹಿಂದೆ ಕನ್ನಡಿಗರನ್ನು ನಾನಾ ರೀತಿಯಲ್ಲಿ ನಿಂದಿಸಿದ ವಿಡಿಯೋವನ್ನು ಇನ್ಸ್ಟಾಗ್ರಾಂಗೆ ಅಪ್ಲೋಡ್ ಮಾಡಿದ್ದರು. ಈ ವಿಡಿಯೋ ಭಾರಿ ವೈರಲ್ ಆಗಿ ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿತ್ತು. […]
ಕನ್ನಡಿಗರನ್ನು ಕೆಣಕಿದ ರೀಲ್ಸ್ ರಾಣಿ ನೌಕರಿಯಿಂದ ವಜಾ Read More »










