ಸಿದ್ದರಾಮಯ್ಯ ಮೇಲಿನ ದಾಳಿಯನ್ನು ಹಿಂದುಳಿದವರ ಮೇಲಿನ ದಾಳಿಯಂತೆ ಬಿಂಬಿಸಲು ಹೈಕಮಾಂಡ್ ಸೂಚನೆ
ಹೊಸದಿಲ್ಲಿ : ಸಿದ್ದರಾಮಯ್ಯ ಮೇಲಿನ ದಾಳಿಯನ್ನು ಹಿಂದುಳಿದ ನಾಯಕರ ವಿರುದ್ಧ ನಡೆಸಿದ ಷಡ್ಯಂತ್ರ ಎನ್ನುವಂತೆ ಬಿಂಬಿಸಿ, ಬಿಜೆಪಿ ಏನೇ ಆರೋಪ ಮಾಡಲಿ ತಲೆ ಕೆಡಿಸಿಕೊಳ್ಳಬೇಡಿ. ಕಾನೂನು ಹೋರಾಟ ಮೂಲಕವೇ ಉತ್ತರ ನೀಡಿ ಎಂದು ರಾಜ್ಯದ ಕಾಂಗ್ರೆಸ್ ನಾಯಕರಿಗೆ ಕಾಂಗ್ರೆಸ್ ಹೈಕಮಾಂಡ್ ಸಲಹೆ ನೀಡಿದೆ. ರಾಜ್ಯ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿರುವ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಸಿದ್ದರಾಮಯ್ಯ ಮತ್ತಿತರರು ಹೈಕಮಾಂಡ್ ಜೊತೆ ಸುದೀರ್ಘ ಸಭೆ ನಡೆಸಿದ್ದು, ಈ ಸಂದರ್ಭದಲ್ಲಿ ಹೈಕಮಾಂಡ್ ನಾಯಕರು ಸಿದ್ದರಾಮಯ್ಯಗೆ ಪೂರ್ಣ ಬೆಂಬಲ ಘೋಷಿಸಿದ್ದಾರೆ. ಪ್ರಾಸಿಕ್ಯೂಷನ್ […]
ಸಿದ್ದರಾಮಯ್ಯ ಮೇಲಿನ ದಾಳಿಯನ್ನು ಹಿಂದುಳಿದವರ ಮೇಲಿನ ದಾಳಿಯಂತೆ ಬಿಂಬಿಸಲು ಹೈಕಮಾಂಡ್ ಸೂಚನೆ Read More »










