ಕಿಶೋರ್ ಕುಮಾರ್ ಪುತ್ತೂರು ಅವರ ಶಾಸಕರ ಭವನದಲ್ಲಿರುವ ಕೊಠಡಿಯಲ್ಲಿ ಪೂಜೆ, ಗೃಹಪ್ರವೇಶ
ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರ ಶಾಸಕರ ಭವನದ ಕೊಠಡಿಯಲ್ಲಿ ಪೂಜೆ ಮತ್ತು ಕೊಠಡಿ ಗೃಹ ಪ್ರವೇಶ ಕಾರ್ಯಕ್ರಮ ಇಂದು ನಡೆಯಿತು. ವಿಧಾನ ಪರಿಷತ್ ನ ಉಪ ಸಭಾಪತಿ ಎಂ.ಕೆ. ಪ್ರಾಣೇಶ್, ಎಂ.ಎಲ್.ಸಿ. ಪ್ರತಾಪಸಿಂಹ ನಾಯಕ್, ಲಕ್ಣ್ಮೀಶ್ ಬಪ್ಪಳಿಗೆ ಪುತ್ತೂರು, ಪ್ರಕಾಶ್ ಮಲ್ಪೆ ಮತ್ತಿತರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಬಿಜೆಪಿ ಮುಖಂಡರು, ಹಲವಾರು ಗಣ್ಯ ವ್ಯಕ್ತಿಗಳು ಆಗಮಿಸಿದರು.
ಕಿಶೋರ್ ಕುಮಾರ್ ಪುತ್ತೂರು ಅವರ ಶಾಸಕರ ಭವನದಲ್ಲಿರುವ ಕೊಠಡಿಯಲ್ಲಿ ಪೂಜೆ, ಗೃಹಪ್ರವೇಶ Read More »









