ಕಾಸರಗೋಡಿನಿಂದ ಶಿರೂರು ತನಕ ಕಡಲ ಕಿನಾರೆಯಲ್ಲಿ ಸಾಮೂಹಿಕ ವಿಷ್ಣು ಸಹಸ್ರ ನಾಮ ಪಠಣ
ಸನಾತನ ಧರ್ಮ ರಕ್ಷಣೆ, ಪ್ರಕೃತಿ ವಿಕೋಪ ತಡೆಗೆ ದೇವರಿಗೆ ಮೊರೆ ಉಡುಪಿ: ಸನಾತನ ಧರ್ಮದ ರಕ್ಷಣೆ, ಕಡಲ್ಕೊರೆತದಂಥ ಪ್ರಕೃತಿ ವಿಕೋಪಗಳು ನಡೆಯದಿರಲು ಭಾನುವಾರ ಕೇರಳದ ಕಾಸರಗೋಡಿನಿಂದ ಬೈಂದೂರು ಸಮೀಪದ ಶಿರೂರು ತನಕ ಕಡಲ ಕಿನಾರೆಯಲ್ಲಿ ಏಕಕಾಲದಲ್ಲಿ ವಿಷ್ಣು ಸಹಸ್ರನಾಮ ಪಠಣ ಅಭಿಯಾನ ಮಾಡಲಾಯಿತು. ದಕ್ಷಿಣ ಕನ್ನಡ, ಉಡುಪಿ, ಕೇರಳದ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಯ ಕೆಲವೆಡೆಗಳಲ್ಲೂ ಸಾಮೂಹಿಕ ವಿಷ್ಣು ಸಹಸ್ರ ನಾಮ ಪಠಿಸಲಾಗಿದೆ. ಅರಬ್ಬಿ ಸಮುದ್ರದ 108 ಸ್ಥಳಗಳಲ್ಲಿ ಏಕಕಾಲದಲ್ಲಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡಲಾಗಿದೆ. 20 […]
ಕಾಸರಗೋಡಿನಿಂದ ಶಿರೂರು ತನಕ ಕಡಲ ಕಿನಾರೆಯಲ್ಲಿ ಸಾಮೂಹಿಕ ವಿಷ್ಣು ಸಹಸ್ರ ನಾಮ ಪಠಣ Read More »