ಅನಧಿಕೃತ ಮರಳು ದಂಧೆ ಮಟ್ಟ ಹಾಕಲು ಬಲಿಷ್ಠ ಅಧಿಕಾರಿಗಳ ತಂಡದ ಅಗತ್ಯವಿದೆ : ಕಿಶೋರ್ ಶಿರಾಡಿ
ಪುತ್ತೂರು : ಅನಧಿಕೃತ ಮರಳು ದಂಧೆಯನ್ನು ಮಟ್ಟ ಹಾಕುವಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವ ಅಧಿಕಾರಿಗಳ ತಂಡವನ್ನು ನಿರ್ಮಾಣ ಮಾಡಬೇಕಾದ ಅಗತ್ಯವಿದೆ ಎಂದು ಮಲೆನಾಡು ಹಿತರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಸರಕಾರವನ್ನು ಒತ್ತಾಯಿಸಿದ್ದಾರೆ. ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅನಧಿಕೃತವಾಗಿ ಮರಳುಗಳನ್ನು ಸಾಗಿಸಿ ಅಧಿಕೃತ ಬ್ಲಾಕ್ ಗಳಲ್ಲಿ ಸಂಗ್ರಹಿಸಿ ಬೇರೆ ಜಿಲ್ಲೆಗಳಿಗೆ ಸಪ್ಲೈ ಮಾಡಲಾಗುತ್ತಿದೆ. ಇದಕ್ಕೆ ದಾಖಲೆಗಳು ನಮ್ಮ ಬಳಿ ಇದೆ ಎಂದು ಹೇಳಿದರು. ಮಾಹಿತಿ ಹಕ್ಕಿನ ಪ್ರಕಾರ ದ.ಕ. ಜಿಲ್ಲೆಯಲ್ಲಿ ನೂರರ ಸಮೀಪದಲ್ಲಿ ಅಧಿಕೃತ […]
ಅನಧಿಕೃತ ಮರಳು ದಂಧೆ ಮಟ್ಟ ಹಾಕಲು ಬಲಿಷ್ಠ ಅಧಿಕಾರಿಗಳ ತಂಡದ ಅಗತ್ಯವಿದೆ : ಕಿಶೋರ್ ಶಿರಾಡಿ Read More »










