ಇತಿಹಾಸ ಪುಟ ಸೇರಿದ ಜಿಡೆಕಲ್ಲಿನ ಹಾಲು ಶೀಥಲೀಕರಣ ಘಟಕ | ಕಾರ್ಯ ಸ್ಥಗಿತ
ಪುತ್ತೂರು:ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ಲು ಎಂಬಲ್ಲಿ ಕಳೆದ 30 ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಹಾಲು ಶೀಥಲೀಕರಣ ಕೇಂದ್ರ ಸ್ಥಗಿತಗೊಂಡಿದ್ದು, ಪುತ್ತೂರಿನ ಬೃಹತ್ ಸಂಸ್ಥೆಯೊಂದು ಇತಿಹಾಸ ಪುಟ ಸೇರಲಿದೆ ಎಪಿಎಂಸಿ ಪ್ರಾಂಗಣದಲ್ಲಿ ಕಾರ್ಯಾಚರಿಸುತ್ತಿದ್ದ ಹಾಲು ಶೀಥಲೀಕರಣ ಕೇಂದ್ರವನ್ನು 1992 ರಲ್ಲಿ ಜಿಡೆಕಲ್ಲಿನಲ್ಲಿ ಆರು ಎಕರೆ ಜಾಗದಲ್ಲಿ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು. ಬಳಿಕ ಸುಸಜ್ಜಿತ ಕಟ್ಟಡದಲ್ಲಿ ಕಳೆದ 30 ವರ್ಷಗಳಿಂದ ಯಾವುದೇ ಅಡೆತಡೆಯಿಲ್ಲದೆ ಕಾರ್ಯಾಚರಿಸುತ್ತಾ ಬಂದಿತ್ತು. ಈ ಘಟಕದಲ್ಲಿ ದಿನವಹಿ 50 ಸಾವಿರ ಲೀಟರ್ ಹಾಲು ಶೀಥಲೀಕರಣಗೊಳಿಸುವ ಮೂರು ಬೃಹತ್ ಟ್ಯಾಂಕ್ […]
ಇತಿಹಾಸ ಪುಟ ಸೇರಿದ ಜಿಡೆಕಲ್ಲಿನ ಹಾಲು ಶೀಥಲೀಕರಣ ಘಟಕ | ಕಾರ್ಯ ಸ್ಥಗಿತ Read More »









