ಶ್ರೀ ರಕ್ಷಾ ಸಂಜೀವಿನಿ ಸ್ವಸಹಾಯ ಸಂಘ ರಚನೆ
ಪುತ್ತೂರು: ಶ್ರೀ ದುರ್ಗಾ ಸಂಜೀವಿನಿ ನರಿಮೊಗರು ಗ್ರಾಮ ಪಂಚಾಯತ್ ಮಟ್ಟದ ಶ್ರೀ ರಕ್ಷಾ ಸಂಜೀವಿನಿ ಸ್ವಸಹಾಯ ಸಂಘವನ್ನು ಪೆರಡ್ಕ ಅಂಗನವಾಡಿಯಲ್ಲಿ ರಚಿಸಲಾಯಿತು. ವೀರಮಂಗಳ ಅನಾಜೆತಾಡ್ಕ ಅಂಗನವಾಡಿಯಲ್ಲಿ ನಡೆದ ಸಭೆಯಲ್ಲಿ ಸಂಘವನ್ನು ಉದ್ಘಾಟಿಸಲಾಯಿತು. ಒಕ್ಕೂಟದ ಅಧ್ಯಕ್ಷೆ ಮೋಹಿನಿ ಉದ್ಘಾಟನೆ ನೆರವೇರಿಸಿದರು. ಪುತ್ತೂರು ತಾಲೂಕು ಪಂಚಾಯತ್ ವಲಯ ಮೇಲ್ವಿಚಾರಕಿ ನಮಿತಾ NRLM ಯೋಜನೆ ಬಗ್ಗೆ ಸವಿವರವಾದ ಮಾಹಿತಿ ನೀಡಿದರು. ಅಂಗನವಾಡಿ ಕಾರ್ಯಕರ್ತೆ ಶಾಂತಿ , ಅನುರಾಧ ಪ್ರಭು. LCRP ಸುನಿತಾ ಹಾಗೂ ಬೇಬಿ ಕೆ , ಕೃಷಿ ಸಖಿ ಭಾರತಿ […]
ಶ್ರೀ ರಕ್ಷಾ ಸಂಜೀವಿನಿ ಸ್ವಸಹಾಯ ಸಂಘ ರಚನೆ Read More »









