ಪಿಎಂಶ್ರೀ ಶಾಲೆಗಳ ರಾಷ್ಟ್ರಮಟ್ಟದ ಕಾರ್ಯಾಗಾರ: ತಾರಾನಾಥ ಸವಣೂರು ಆಯ್ಕೆ
ಪುತ್ತೂರು: ಎನ್.ಸಿ.ಇ.ಆರ್.ಟಿ. ನವದೆಹಲಿ ವತಿಯಿಂದ ಶಿಕ್ಷಣ ಮಂತ್ರಾಲಯದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಪಿಎಂಶ್ರೀ ಶಾಲೆಗಳ ಶೈಕ್ಷಣಿಕ ಕಾರ್ಯಾಗಾರಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಿಂದ ತಾರಾನಾಥ ಸವಣೂರು ಆಯ್ಕೆಯಾಗಿದ್ದಾರೆ. ಅಕ್ಟೋಬರ್ 26 ರಿಂದ 28ರ ತನಕ ಮೂರು ದಿನಗಳ ಕಾಲ ಕಾರ್ಯಾಗಾರ ನಡೆಯಲಿದೆ. ತಾರಾನಾಥ ಸವಣೂರು ಅವರು ವೀರಮಂಗಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು.
ಪಿಎಂಶ್ರೀ ಶಾಲೆಗಳ ರಾಷ್ಟ್ರಮಟ್ಟದ ಕಾರ್ಯಾಗಾರ: ತಾರಾನಾಥ ಸವಣೂರು ಆಯ್ಕೆ Read More »










