ಕೆದಂಬಾಡಿಯಲ್ಲಿ ಹಾಳೆ ತಟ್ಟೆ ಘಟಕ ಉದ್ಘಾಟನೆ
ಕೆದಂಬಾಡಿ: ಕೆದಂಬಾಡಿ ಗ್ರಾಮ ಪಂಚಾಯತ್ ನ ಆಸರೆ ಸಂಜೀವಿನಿ ಒಕ್ಕೂಟ, ಕೆದಂಬಾಡಿ ನಂದಿನಿ ರೈತ ಮಹಿಳಾ ಉತ್ಪಾದಕರ ಸಂಘದ ಹಾಳೆ ತಟ್ಟೆ ಘಟಕ ಉದ್ಘಾಟನಾ ಕಾರ್ಯಕ್ರಮ ನಂದಿನಿ ರೈತ ಮಹಿಳಾ ಉತ್ಪಾದಕರ ಸಂಘದ ಸದಸ್ಯೆ ಕವಿತಾ ಐತಪ್ಪ ಪೂಜಾರಿ ಇದ್ಯಾಪೆ ಕೆದಂಬಾಡಿ ಮನೆಯಲ್ಲಿ ನಡೆಯಿತು. ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷೆ ಚಂದ್ರಾವತಿ ಕಾರ್ಯಕ್ರಮ ಉದ್ಘಾಟಿಸಿ ಉತ್ಪಾದಕರ ಸಂಘಕ್ಕೆ ಶುಭ ಹಾರೈಸಿದರು. ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು ಜಗತ್ ಕೆ – ಎನ್.ಆರ್.ಎಲ್.ಎಂ ಯೋಜನೆಯ ಬಗ್ಗೆ, ರೈತ ಉತ್ಪಾದಕರ ಸಂಘದ […]
ಕೆದಂಬಾಡಿಯಲ್ಲಿ ಹಾಳೆ ತಟ್ಟೆ ಘಟಕ ಉದ್ಘಾಟನೆ Read More »










