ವೈವಾಹಿಕ ಜೀವನ ಪ್ರವೇಶಿಸಿದ ರಕ್ಷಿತಾ ಬಿ.ಕೆ. – ದೀಕ್ಷಿತ್ ಎಂ.ಜಿ.
ಪುತ್ತೂರು: ಕಡಬ ತಾಲೂಕಿನ ಎಣ್ಮೂರು ಗ್ರಾಮದ ಹೇಮಳ ಕೂರಂಬೈಲು ಭುವನೇಶ್ವರಿ-ಬಾಲಕೃಷ್ಣ ಗೌಡರ ಪುತ್ರಿ ರಕ್ಷಿತಾ ಬಿ.ಕೆ. ಹಾಗೂ ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿ ಗ್ರಾಮದ ಮಳುವೇಲು ಮನೆ ಯಶೋಧಾ-ಗಂಗಾಧರ ಗೌಡರ ಪುತ್ರ ದೀಕ್ಷಿತ್ ಎಂ.ಜಿ. ಭಾನುವಾರ ವೈವಾಹಿಕ ಜೀವನ ಪ್ರವೇಶಿಸಿದರು. ಪುತ್ತೂರಿನ ತೆಂಕಿಲ ಬೈಪಾಸ್ ಬಳಿ ಇರುವ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ವಿವಾಹ ಸಮಾರಂಭ ನಡೆಯಿತು. ಸಮಾರಂಭಕ್ಕೆ ಹಲವಾರು ಗಣ್ಯರು ಆಗಮಿಸಿ ಶುಭ ಹಾರೈಸಿದರು.
ವೈವಾಹಿಕ ಜೀವನ ಪ್ರವೇಶಿಸಿದ ರಕ್ಷಿತಾ ಬಿ.ಕೆ. – ದೀಕ್ಷಿತ್ ಎಂ.ಜಿ. Read More »










