ಇಚಿಲಂಪಾಡಿ-ಪೆರಿಯಶಾಂತಿ ರಸ್ತೆ ದುರಸ್ತಿ ಕಾಮಗಾರಿ : ಇಂದು (ಮಾ.19) ವಾಹನ ಸಂಚಾರದಲ್ಲಿ ಬದಲಾವಣೆ
ನೆಲ್ಯಾಡಿ: ಸುಬ್ರಹ್ಮಣ್ಯ – ಉಡುಪಿ ರಾಜ್ಯ ಹೆದ್ದಾರಿಯ ಇಚಿಲಂಪಾಡಿ ಮತ್ತು ಪೆರಿಯ ಶಾಂತಿ ನಡುವಿನ ರಸ್ತೆಯಲ್ಲಿ ದುರಸ್ತಿ ಕಾಮಗಾರಿಯನ್ನು ಕೈಗೊಳ್ಳಲು ಮಾ.19 ರಂದು (ಇಂದು) ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ರಸ್ತೆ ನಿರ್ಬಂಧದಿಂದಾಗಿ, ಈ ಮಾರ್ಗ ದಲ್ಲಿ ಸಂಚರಿಸುವ ವಾಹನಗಳು ಸುಬ್ರಹ್ಮಣ್ಯ ದಿಂದ ಧರ್ಮಸ್ಥಳಕ್ಕೆ ಹೋಗುವ ವಾಹನಗಳು ಕೈಕಂಬ ಗುಂಡ್ಯ ಪೆರಿಯಶಾಂತಿ ಮಾರ್ಗವನ್ನು ಬಳಸಬಹುದು. ಧರ್ಮಸ್ಥಳ ದಿಂದ ಸುಬ್ರಹ್ಮಣ್ಯಕ್ಕೆ ತೆರಳುವ ವಾಹನಗಳು ಉದನೆ ಗುಂಡ್ಯ ಕೈಕಂಬ ಮಾರ್ಗವಾಗಿ ಸಂಚರಿಸಬಹುದು. ಸಾರ್ವಜನಿಕರನ್ನು ಈ ಕಾಮಗಾರಿಗೆ ಸಹಕರಿಸುವಂತೆ ಪುತ್ತೂರು ಉಪವಿಭಾಗದ […]
ಇಚಿಲಂಪಾಡಿ-ಪೆರಿಯಶಾಂತಿ ರಸ್ತೆ ದುರಸ್ತಿ ಕಾಮಗಾರಿ : ಇಂದು (ಮಾ.19) ವಾಹನ ಸಂಚಾರದಲ್ಲಿ ಬದಲಾವಣೆ Read More »










