ರಿವರ್ಸ್ ತೆಗೆಯುವಾಗ ಜನರ ಮೇಲೆ ಹರಿದುಹೋದ ಬಸ್ : 4 ಮಂದಿ ಸಾವು
ಜನನಿಬಿಢ ರೈಲು ನಿಲ್ದಾಣದ ಹೊರಗೆ ಸಂಭವಿಸಿದ ಭೀಕರ ಅಪಘಾತ ಮುಂಬೈ: ಮುಂಬೈ ಉಪನಗರ ಭಾಂಡೂಪ್ನ ರೈಲು ನಿಲ್ದಾಣದ ಹೊರಗೆ ಬೆಸ್ಟ್ ಬಸ್ ಪಾದಚಾರಿಗಳ ಮೇಲೆ ಹರಿದ ಪರಿಣಾಮ ನಾಲ್ವರು ಸಾವನ್ನಪ್ಪಿ 9 ಮಂದಿ ಗಾಯಗೊಂಡ ಭೀಕರ ಅಪಘಾತ ಸೋಮವಾರ ರಾತ್ರಿ ಸಂಭವಿಸಿದೆ. ಜನನಿಬಿಢ ಭಾಂಡೂಪ್ ಸ್ಟೇಷನ್ ರಸ್ತೆಯಲ್ಲಿ ಬೆಸ್ಟ್ ಬಸ್ ಹಿಮ್ಮುಖವಾಗಿ ಚಲಿಸುವಾಗ ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದೆ. ಜನರು ಕೆಲಸದಿಂದ ಮನೆಗೆ ಮರಳುತ್ತಿದ್ದಾಗ ಅಪಘಾತ ಸಂಭವಿಸಿದ್ದು, ಜನದಟ್ಟಣೆಯ ಪ್ರದೇಶದಲ್ಲಿ ಭೀತಿ ಉಂಟಾಗಿದೆ ಎಂದು ವರದಿಯಾಗಿದೆ. ಅಪಘಾತದಲ್ಲಿ ಮೂವರು […]
ರಿವರ್ಸ್ ತೆಗೆಯುವಾಗ ಜನರ ಮೇಲೆ ಹರಿದುಹೋದ ಬಸ್ : 4 ಮಂದಿ ಸಾವು Read More »










