ಶುಭಾಂಶು ಶುಕ್ಲ ಇಂದು ಬಾಹ್ಯಾಕಾಶ ನಿಲ್ದಾಣದಿಂದ ನಿರ್ಗಮನ
ನಾಳೆ ಭೂ ಸ್ಪರ್ಶ ಮಾಡಲಿರುವ ಗಗನ ಯಾತ್ರಿಗಳು ನವದೆಹಲಿ: ಶುಭಾಂಶು ಶುಕ್ಲ ಭೂಮಿಗೆ ಮರಳಲು ಕ್ಷಣಗಣನೆ ಶುರುವಾಗಿದ್ದು, ಇಂದು ಸಂಜೆ ನಾಲ್ವರು ಗಗನಯಾತ್ರಿಗಳು ಇರುವ ಗಗನ ನೌಕೆ ಭೂಮಿಯತ್ತ ಹೊರಡಲಿದೆ. ಭೂಮಿಗೆ ವಾಪಸ್ ಆಗಲಿರುವ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಸೇರಿ ನಾಲ್ವರು ಗಗನಯಾತ್ರಿಗಳಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಲಾಯಿತು. ಇಂದು ಭಾರತ ಬಾಹ್ಯಾಕಾಶದಿಂದ ಮಹತ್ವಾಕಾಂಕ್ಷೆಯ, ನಿರ್ಭೀತ, ಆತ್ಮವಿಶ್ವಾಸ ಮತ್ತು ಹೆಮ್ಮೆಯಂತೆ ಕಾಣುತ್ತದೆ. ಭಾರತವು ಇನ್ನೂ ಸಾರೇ ಜಹಾನ್ ಸೆ ಅಚ್ಚಾ ಎಂದು ಶುಕ್ಲಾ […]
ಶುಭಾಂಶು ಶುಕ್ಲ ಇಂದು ಬಾಹ್ಯಾಕಾಶ ನಿಲ್ದಾಣದಿಂದ ನಿರ್ಗಮನ Read More »










