ಮನರಂಜನೆ

ನಟಿ ರಶ್ಮಿಕಾ ಮಂದಣ್ಣಗೆ ಭದ್ರತೆ ಒದಗಿಸಲು ಅಮಿತ್‌ ಶಾಗೆ ಪತ್ರ

ಹೇಳಿಕೆಗಳಿಂದ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿರುವ ನಟಿ ಬೆಂಗಳೂರು: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಭದ್ರತೆ ನೀಡುವಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ರಾಜ್ಯದ ಗೃಹ ಸಚಿವ ಜಿ.ಪರಮೇಶ್ವರ್‌ ಅವರಿಗೆ ಕೊಡವ ನ್ಯಾಶನಲ್‌ ಕೌನ್ಸಿಲ್‌ ಮನವಿ ಮಾಡಿದೆ. ಜನಪ್ರಿಯ ನಟಿಯಾಗಿರುವ ರಶ್ಮಿಕಾಗೆ ಮಂದಣ್ಣ ಅವರಿಗೆ ಬೆದರಿಕೆಯಿದೆ. ಹೀಗಾಗಿ ಅವರಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಗೃಹ ಸಚಿವರಿಗೆ ಬರೆದಿರುವ ಪತ್ರದಲ್ಲಿ ಕೊಡವ ನ್ಯಾಶನಲ್‌ ಕೌನ್ಸಿಲ್‌ ಹೇಳಿದೆ. ಹಲವು ಸೂಪರ್‌ ಹಿಟ್‌ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರುವ ರಶ್ಮಿಕಾ […]

ನಟಿ ರಶ್ಮಿಕಾ ಮಂದಣ್ಣಗೆ ಭದ್ರತೆ ಒದಗಿಸಲು ಅಮಿತ್‌ ಶಾಗೆ ಪತ್ರ Read More »

ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದ  “ಭಾವ ತೀರ ಯಾನ” | ಪುತ್ತೂರಿನ ಭಾರತ್‍ ಸಿನಿಮಾಸ್‍ನಲ್ಲಿ  ಇಂದು ಸಂಜೆ 7:15ಕ್ಕೆ ಚಿತ್ರ ಪ್ರದರ್ಶನ

ಪುತ್ತೂರು : ಸುಳ್ಯದ ಯುವ ಸಂಗೀತ ನಿರ್ದೇಶಕ ಮಯೂರ ಅಂಬೆಕಲ್ಲು ಹಾಗು ತೇಜಸ್‍ ಕಿರಣ್‍ ರವರ ನಿರ್ದೇಶನದಿಂದ ಮೂಡಿಬಂದ “ಭಾವ ತೀರ ಯಾನ” ಸಿನಿಮಾ ರಾಜ್ಯಾದ್ಯಂತ ಪ್ರೇಕ್ಷಕರ  ಮೆಚ್ಚುಗೆಗೆ ಪಾತ್ರವಾಗಿದೆ. ಪುತ್ತೂರಿನ ಭಾರತ್ ಸಿನಿಮಾಸ್‍ನಲ್ಲಿ ಭಾವ ತೀರ ಯಾನ ಇಂದು ಸಂಜೆ 7.15 ರ ಸಮಯಕ್ಕೆ  ಶೋ ನೀಡಲು ನಿರ್ಧರಿಸಲಾಗಿದೆ.  ಕೌಂಟ‌ರ್’ನಲ್ಲಿ ಟಿಕೆಟ್ ಪಡೆದುಕೊಳ್ಳಲು ಕಷ್ಟ ಸಾಧ್ಯವಾಗುವವರು Book My Show Appನಲ್ಲಿ  ticketಗಳನ್ನು ಕಾಯ್ದಿರಿಸಿಕೊಳ್ಳಬಹುದು ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದ  “ಭಾವ ತೀರ ಯಾನ” | ಪುತ್ತೂರಿನ ಭಾರತ್‍ ಸಿನಿಮಾಸ್‍ನಲ್ಲಿ  ಇಂದು ಸಂಜೆ 7:15ಕ್ಕೆ ಚಿತ್ರ ಪ್ರದರ್ಶನ Read More »

ಮಹಿಳಾ ದಿನಾಚರಣೆಯ  ಅಂಗವಾಗಿ ಭಾವ ತೀರ ಯಾನ ಸಿನಿಮಾ ರೂ. 99ಕ್ಕೆ ವಿಶೇಷ ಟಿಕೆಟ್‍ ಲಭ್ಯ

ಪುತ್ತೂರು : ಮಹಿಳಾ ದಿನಾಚರಣೆಯ ಪ್ರಯುಕ್ತ ಇಂದು  ಭಾವ ತೀರ ಯಾನ ಸಿನಿಮಾಕ್ಕೆ ರೂ. 99ರಂತೆ ವಿಶೇಷ ರಿಯಾಯ್ತಿ ದರದಲ್ಲಿ ಟಿಕೆಟ್ ಲಭ್ಯವಾಗಲಿದೆ. ಮೂರನೇ ವಾರಕ್ಕೆ ಹೆಜ್ಜೆಯುರಿಸಿ ಇಂದು ಭಾವ ತೀರ ಯಾನ ಸಿನಿಮಾ ಯಶಸ್ಸಿನತ್ತ ಸಾಗುತ್ತಿದೆ.

ಮಹಿಳಾ ದಿನಾಚರಣೆಯ  ಅಂಗವಾಗಿ ಭಾವ ತೀರ ಯಾನ ಸಿನಿಮಾ ರೂ. 99ಕ್ಕೆ ವಿಶೇಷ ಟಿಕೆಟ್‍ ಲಭ್ಯ Read More »

ಮೂರನೇ ವಾರಕ್ಕೆ ದಾಪುಗಾಲಿಟ್ಟ “ಭಾವ ತೀರ ಯಾನ” | ಪುತ್ತೂರಿನ ಭಾರತ್‍ ಸಿನಿಮಾಸ್‍ನಲ್ಲಿ  ಇಂದು ಸಂಜೆ 7:15ಕ್ಕೆ ಚಿತ್ರ ಪ್ರದರ್ಶನ

ಪುತ್ತೂರು : ಸುಳ್ಯದ ಯುವ ಸಂಗೀತ ನಿರ್ದೇಶಕ ಮಯೂರ ಅಂಬೆಕಲ್ಲು ಹಾಗು ತೇಜಸ್‍ ಕಿರಣ್‍ ರವರ ನಿರ್ದೇಶನದಿಂದ ಮೂಡಿಬಂದ “ಭಾವ ತೀರ ಯಾನ” ಸಿನಿಮಾ ರಾಜ್ಯಾದ್ಯಂತ ಪ್ರೇಕ್ಷಕರ  ಮೆಚ್ಚುಗೆ ಪಡೆದು ಇಂದು ಮೂರನೇ ವಾರಕ್ಕೆ ಕಾಲಿಟ್ಟಿದೆ. ಪುತ್ತೂರಿನ ಭಾರತ್ ಸಿನಿಮಾಸ್‍ನಲ್ಲಿ ಭಾವ ತೀರ ಯಾನಕ್ಕೆ ಬೇಡಿಕೆ ಬರುತ್ತಿರುವ ಹಿನ್ನೆಲೆಯಲ್ಲಿ  ಮಾ. 7 ರಂದು ಸಂಜೆ 7.15 ಕ್ಕೆ ಶೋ ನೀಡಲು ನಿರ್ಧರಿಸಲಾಗಿದೆ.  ಕೌಂಟ‌ರ್’ನಲ್ಲಿ ಟಿಕೆಟ್ ಪಡೆದುಕೊಳ್ಳಲು ಕಷ್ಟ ಸಾಧ್ಯವಾಗುವವರು Book My Show Appನಲ್ಲಿ  ticketಗಳನ್ನು ಕಾಯ್ದಿರಿಸಿಕೊಳ್ಳಬಹುದು

ಮೂರನೇ ವಾರಕ್ಕೆ ದಾಪುಗಾಲಿಟ್ಟ “ಭಾವ ತೀರ ಯಾನ” | ಪುತ್ತೂರಿನ ಭಾರತ್‍ ಸಿನಿಮಾಸ್‍ನಲ್ಲಿ  ಇಂದು ಸಂಜೆ 7:15ಕ್ಕೆ ಚಿತ್ರ ಪ್ರದರ್ಶನ Read More »

ಇತಿಹಾಸ ಪ್ರಸಿದ್ಧ ಪುತ್ತೂರು ಕೋಟಿ-ಚೆನ್ನಯ ಕಂಬಳಕ್ಕೆ ತೆರೆ | ಜಯಗಳಿಸಿದ ಕೋಣಗಳ ಫಲಿತಾಂಶ ಈ ಕೆಳಗಿನಂತಿದೆ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳ ಫೈನಲ್ ಹಣಾಹಣಿಯೊಂದಿಗೆ ಭಾನುವಾರ ಸಂಜೆ ಸಂಪನ್ನಗೊಂಡಿತು. ಕಂಬಳ ಕೂಟದಲ್ಲಿ ಸುಮಾರು 170 ಜೋಡಿ ಕೋಣಗಳು ಈ ಬಾರಿ ಭಾಗವಹಿಸಿದ್ದವು. ಕೋಟಿ-ಚೆನ್ನಯ ಜೋಡುಕರೆ ಕಂಬಳ ಫಲಿತಾಂಶ : ಹಗ್ಗ ಹಿರಿಯ : ಪ್ರಥಮ ಕೊಳಕ್ಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್  (ಕೋಣ ಓಡಿಸಿದವರು ಕಕ್ಕೆಪದವು ಪೆಂರ್ಗಾಲು ಕಾರ್ತಿಕ್ ಗೌಡ), ದ್ವಿತೀಯ  ನಂದಳಿಕೆ ಶ್ರೀಕಾಂತ್ ಭಟ್. ಹಗ್ಗ ಕಿರಿಯ: ಪ್ರಥಮ ಬೆಳುವಾಯಿ ಪೆರೋಡಿ ಪುತ್ತಿಗೆಗುತ್ತು ಕೌಶಿಕ್ ದಿನಕರ ಶೆಟ್ಟಿ (ಮಂಗಲ್ಪಾಡಿ

ಇತಿಹಾಸ ಪ್ರಸಿದ್ಧ ಪುತ್ತೂರು ಕೋಟಿ-ಚೆನ್ನಯ ಕಂಬಳಕ್ಕೆ ತೆರೆ | ಜಯಗಳಿಸಿದ ಕೋಣಗಳ ಫಲಿತಾಂಶ ಈ ಕೆಳಗಿನಂತಿದೆ Read More »

ಫೆ.21 ರಿಂದ ಸತತವಾಗಿ ಹೌಸ್ ಫುಲ್ ಆಗಿ ಪ್ರದರ್ಶನ ಕಾಣುತ್ತಿರುವ ‘ಭಾವ ತೀರ ಯಾನ’ದ ಪ್ರದರ್ಶನ ಇಂದಿನಿಂದ ಸಂಜೆ 4.45ಕ್ಕೆ

ಪುತ್ತೂರು: ನ್ಯೂಸ್ ಪುತ್ತೂರು Media Partener ಆಗಿದ್ದುಕೊಂಡು ಪುತ್ತೂರಿನ GL ONEನ ಭಾರತ್ ಸಿನಿಮಾಸ್ ನ Screen 2ರಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವ, ಯುವ ಪ್ರತಿಭೆ ಮಯೂರ್ ಅಂಬೆಕಲ್ಲು ಕತೆ, ಚಿತ್ರಕತೆ ಬರೆದು, ಸಂಗೀತ ನೀಡಿ ನಿರ್ದೇಶಿದ ಚೊಚ್ಚಲ ಸಿನಿಮಾ ‘ಭಾವ ತೀರ ಯಾನ’ದ ಪ್ರದರ್ಶನದ ವೇಳೆಯನ್ನು ಇಂದಿನಿಂದ ಸಂಜೆ 4.45ಕ್ಕೆ ಮರು ನಿಗದಿಗೊಂಡಿದೆ. ಭಾವನೆಗಳ ಸುಂದರವಾದ ಹೊಸೆಯುವಿಕೆಯ ಮೂಲಕ ಸಹೃದಯಿ ಪ್ರೇಕ್ಷಕರ ಹೃದಯಗಳಿಗೆ ಲಗ್ಗೆಯಿಟ್ಟು ಕಣ್ಣಂಚಲ್ಲಿ ನಾಲ್ಕು ಹನಿ ಉದುರಿಸಿ ಬದುಕಿನ ಸತ್ಯಗಳನ್ನು ತೆರೆದಿಡುವ ಅಪರೂಪದ

ಫೆ.21 ರಿಂದ ಸತತವಾಗಿ ಹೌಸ್ ಫುಲ್ ಆಗಿ ಪ್ರದರ್ಶನ ಕಾಣುತ್ತಿರುವ ‘ಭಾವ ತೀರ ಯಾನ’ದ ಪ್ರದರ್ಶನ ಇಂದಿನಿಂದ ಸಂಜೆ 4.45ಕ್ಕೆ Read More »

ಆದಿತ್ಯವಾರ, 23 ಫೆಬ್ರವರಿ 2025ರಂದು ಭಾವ ತೀರ ಯಾನ ಸಿನಿಮಾ 2 ದೇಖಾವೆಗಳು

ತುಳುನಾಡ ಪ್ರತಿಭೆ ಮಯೂರ್ ಅಂಬೆಕಲ್ಲು ಸಂಗೀತ ನೀಡಿ ನಿರ್ದೇಶಿಸಿದ ಕಲಾತ್ಮಕ ಚಿತ್ರ ಭಾವ ತೀರ ಯಾನ 21 ರಂದು GL One Mallನ ಭಾರತ್ ಸಿನಿಮಾಸ್’ನ screen ೨ರಲ್ಲಿ ಬಿಡುಗಡೆಯಾಗಿದ್ದು ಭರ್ಜರಿ ಪ್ರದರ್ಶನ ಕಾಣುತ್ತಿದೆ. ನ್ಯೂಸ್ ಪುತ್ತೂರು ಮೀಡಿಯಾ ಪಾರ್ಟ್ನರ್ ಆಗಿ ತೆರೆ ಕಂಡಿರುವ ಸಿನಿಮಾ ಭಾವ ತೀರ ಯಾನ ದ ಪ್ರೇಕ್ಷಕರ ಸಂದಣಿಯನ್ನು ನಿಭಾಯಿಸುವುದಕ್ಕಾಗಿಫೆಬ್ರವರಿ 23ನೆ ಆದಿತ್ಯವಾರದಂದು ಎರಡು ಪ್ರದರ್ಶನಗಳು ನಡೆಯಲಿವೆ. 23 ಫೆಬ್ರವರಿ ಆದಿತ್ಯವಾರದಂದು ಅಪರಾಹ್ನ 1.45 ಕ್ಕೆ ಮತ್ತು 4.15ಕ್ಕೆ ಎರಡು ಪ್ರದರ್ಶನಗಳು

ಆದಿತ್ಯವಾರ, 23 ಫೆಬ್ರವರಿ 2025ರಂದು ಭಾವ ತೀರ ಯಾನ ಸಿನಿಮಾ 2 ದೇಖಾವೆಗಳು Read More »

ಸುಳ್ಯದ ಬಹುಮುಖಿ ಯುವ ಪ್ರತಿಭೆ ಮಯೂರ್ ಅಂಬೆಕಲ್ಲು ಅವರು ಚಿತ್ರಕತೆ ಬರೆದು, ಸಂಗೀತ ನೀಡಿ, ನಿರ್ದೇಶಿಸಿದ ಸಿನಿಮಾ “ಭಾವ ತೀರ ಯಾನ” ಬಿಡುಗಡೆ | ಕಲಾ ಆರಾಧಕ ಮನಸ್ಸಿನಿಂದ ಸಮಾಜಕ್ಕೆ ನೀಡುವ ಕೊಡುಗೆ ಎಲ್ಲರ ಗಮನ ಸೆಳೆಯುತ್ತದೆ : ವಸಂತಲಕ್ಷ್ಮೀ ಶಶಿಧರ್

ಪುತ್ತೂರು: ಸುಳ್ಯದ ಬಹುಮುಖಿ ಯುವ ಪ್ರತಿಭೆ ಮಯೂರ್ ಅಂಬೆಕಲ್ಲು ಅವರು ಚಿತ್ರಕತೆ ಬರೆದು, ಸಂಗೀತ ನೀಡಿ, ನಿರ್ದೇಶಿಸಿದ, ನೋಡುಗರನ್ನು ಪ್ರೇಮ ಪ್ರೀತಿ ಭಾವನೆಗಳ ತೀರದುದ್ದಕ್ಕೂ ಕರೆದೊಯ್ಯುವ ವಿಶಿಷ್ಟ ಕಾಂಬಿನೇಷನ್‍ ಉಳ್ಳ ಸಿನಿಮಾ ““ಭಾವ ತೀರ ಯಾನ” ಪುತ್ತೂರಿನ ಜಿಎಲ್‍ ಒನ್ ಮಾಲ್‍ ನ ಭಾರತ್ ಸಿನಿಮಾಸ್‍ ನಲ್ಲಿ ಶುಕ್ರವಾರ ಸಂಜೆ ಬಿಡುಗಡೆಗೊಂಡಿತು. ನ್ಯೂಸ್ ಪುತ್ತೂರು ಮೀಡಿಯಾ ಪಾರ್ಟರ್ನ್‍ ನ “ಭಾವ ತೀರ ಯಾನ” ಬಿಡುಗಡೆ ಸಮಾರಂಭವನ್ನು ಚಲನಚಿತ್ರ ಮತ್ತು ಧಾರವಾಹಿಗಳ ಅಭಿನೇತ್ರಿ ವಸಂತಲಕ್ಷ್ಮೀ ಶಶಿಧರ್ ದೀಪ ಬೆಳಗಿಸಿ

ಸುಳ್ಯದ ಬಹುಮುಖಿ ಯುವ ಪ್ರತಿಭೆ ಮಯೂರ್ ಅಂಬೆಕಲ್ಲು ಅವರು ಚಿತ್ರಕತೆ ಬರೆದು, ಸಂಗೀತ ನೀಡಿ, ನಿರ್ದೇಶಿಸಿದ ಸಿನಿಮಾ “ಭಾವ ತೀರ ಯಾನ” ಬಿಡುಗಡೆ | ಕಲಾ ಆರಾಧಕ ಮನಸ್ಸಿನಿಂದ ಸಮಾಜಕ್ಕೆ ನೀಡುವ ಕೊಡುಗೆ ಎಲ್ಲರ ಗಮನ ಸೆಳೆಯುತ್ತದೆ : ವಸಂತಲಕ್ಷ್ಮೀ ಶಶಿಧರ್ Read More »

ನಳ ಚರಿತ್ರೆ ತಾಳಮದ್ದಳೆ

ಬಲ್ಯ ಗ್ರಾಮದ ಶ್ರೀ ಕ್ಷೇತ್ರ ಬೀರುಕ್ಕು ಶ್ರೀ ನಾಗದೇವರು, ರಾಜನ್ ದೈವ ಮತ್ತು ಪರಿವಾರ ದೈವಗಳ ಪ್ರತಿಷ್ಠಾ ಉತ್ಸವದ ಪ್ರಯುಕ್ತ ಶ್ರೀ ವಿನಾಯಕ ಯಕ್ಷಗಾನ ಮಂಡಳಿ ರಾಮನಗರ ಮತ್ತು ಅತಿಥಿ ಕಲಾವಿದರಿಂದ ನಳಚರಿತ್ರೆ ತಾಳಮದ್ದಳೆ ಜರಗಿತು. ಭಾಗವತರಾಗಿ ಡಿ. ಕುಸುಮಾಕರ ಹಳೆ ನೇರೇಂಕಿ ಹಿಮ್ಮೇಳದಲ್ಲಿ ಮುರಳೀಧರ ಕಲ್ಲೂರಾಯ ಕುಂಜೂರು ಪಂಜ,ಹರಿ ದೇವಾಡಿಗ ನಗ್ರಿ, ಅರ್ಥಧಾರಿಗಳಾಗಿ ಗುಡ್ಡಪ್ಪ ಬಲ್ಯ(ಋತುಪರ್ಣ) ಅಮ್ಮಿಗೌಡ ನಾಲ್ಗುತ್ತು(ಬಾಹುಕ )ದಿವಾಕರ ಆಚಾರ್ಯ ಗೇರುಕಟ್ಟೆ(ದಮಯಂತಿ )ಜಯರಾಮ ನಾಲ್ಗುತ್ತು(ಭೀಮಕ ಮತ್ತು ಶನಿ )ಗಂಗಾಧರ ಶೆಟ್ಟಿ ಹೊಸಮನೆ(ನಳ )ತಿಮ್ಮಪ್ಪ ಪುಳಿತ್ತಡಿ(ಸುದೇವ)

ನಳ ಚರಿತ್ರೆ ತಾಳಮದ್ದಳೆ Read More »

ಕಥೆ ಕದ್ದ ಆರೋಪ : ರಜನಿಕಾಂತ್‌ ನಟಿಸಿದ ರೋಬೊ ಸಿನೆಮಾ ನಿರ್ದೇಶಕನ 10 ಕೋ.ರೂ. ಆಸ್ತಿ ಮುಟ್ಟುಗೋಲು

ಚೆನ್ನೈ : ರಜನೀಕಾಂತ್ ಮತ್ತು ಐಶ್ವರ್ಯಾ ರೈ ನಟಿಸಿದ ರೋಬೊ ಸಿನಿಮಾದ ಕತೆ ಕದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದ ನಿರ್ದೇಶಕ ಶಂಕರ್‌ ಆಸ್ತಿಗಳನ್ನು ತನಿಖಾಧಿಅಕರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಶಂಕರ್ ನಿರ್ದೇಶನ ಮಾಡಿದ್ದ ರೋಬೊ ಸಿನಿಮಾ 2010ರಲ್ಲಿ ಬಿಡುಗಡೆ ಆಗಿತ್ತು. ಆಗಿನ ಕಾಲಕ್ಕೆ ಆ ಸಿನಿಮಾ ಭಾರತದಲ್ಲಿಯೇ ಭಾರಿ ಬಜೆಟ್ ಸಿನಿಮಾ. ಬಿಡುಗಡೆ ಆದ ಬಳಿಕ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ‘ರೋಬೊ’ ಸಿನಿಮಾ ಗ್ರಾಫಿಕ್ಸ್ ಪ್ರೇಕ್ಷಕರ ಮೈನವಿರೇಳಿಸಿತ್ತು. ಆಗಿನ ಕಾಲಕ್ಕೆ ‘ರೋಬೊ’ ಸಿನಿಮಾ ಸುಮಾರು 500 ಕೋಟಿಗೂ

ಕಥೆ ಕದ್ದ ಆರೋಪ : ರಜನಿಕಾಂತ್‌ ನಟಿಸಿದ ರೋಬೊ ಸಿನೆಮಾ ನಿರ್ದೇಶಕನ 10 ಕೋ.ರೂ. ಆಸ್ತಿ ಮುಟ್ಟುಗೋಲು Read More »

error: Content is protected !!
Scroll to Top