ನವದೆಹಲಿ ಗಣರಾಜ್ಯೋತ್ಸವದಲ್ಲಿ ಮೇಳೈಸಲಿದೆ ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಮೂವರು ಹಿರಿಯ ಶಿಷ್ಯರ ಭರತನಾಟ್ಯ ಪ್ರದರ್ಶನ | ಕರ್ನಾಟಕದ ನಾಲ್ಕು ತಂಡಗಳ ಪೈಕಿ ಕರಾವಳಿಯ ಏಕೈಕ ತಂಡ
ಪುತ್ತೂರು: ಕೇಂದ್ರ ಸಂಸ್ಕೃತಿ ಸಚಿವಾಲಯ ಮತ್ತು ಸಂಗೀತ ನೃತ್ಯಾ ಅಕಾಡೆಮಿ ಜಂಟಿಯಾಗಿ ನಡೆಸಿದ ‘ವಂದೇ ಭಾರತ’ ನೃತ್ಯ ಆನ್ಲೈನ್ ನೃತ್ಯ ಸ್ಪರ್ಧೆಯಲ್ಲಿ ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಟರ್ ಅಕಾಡೆಮಿಯ ಹಿರಿಯ ಮೂವರು ಶಿಷ್ಯರು ಆಯ್ಕೆಗೊಂಡು ಜ.26ರಂದು ನವದಹೆಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದಲ್ಲಿ ನೃತ್ಯ ಪ್ರದರ್ಶನ ನೀಡಲಿದ್ದಾರೆ. ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ಒಂದು ಸಾವಿರಕ್ಕೂ ಮಿಕ್ಕಿ ಸ್ಪರ್ಧೆಯಲ್ಲಿ ಕರ್ನಾಟಕದಿಂದ ನಾಲ್ಕು ತಂಡಗಳು ಆಯ್ಕೆಗೊಂಡು ಈ ಪೈಕಿ ಕರಾವಳಿ ಭಾಗದ ಏಕೈಕ ತಂಡವಾಗಿ ಪುತ್ತೂರು ಶ್ರೀ ಮೂಕಾಂಬಿಕಾ ಕಲ್ಬರಲ್ ಅಕಾಡೆಮಿಯ ಮೂವರು […]