ರಘುಪತಿ ಭಟ್ ಪ್ರತಿಭಟನೆಗೆ ಮಣಿದು ಅನುಮತಿ ಪತ್ರ ನೀಡಿದ ಉಡಾ
ಉಡುಪಿ: ರೆಸಾರ್ಟ್ ನಿರ್ಮಾಣ ವಿಷಯದಲ್ಲಿ ಉಡಾ (ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ) ದ ವಿರುದ್ಧ ಮಾಜಿ ಶಾಸಕ ರಘುಪತಿ ಭಟ್ ಅವರು ನಡೆಸಿದ ಅನಿರ್ಧಿಷ್ಟಾವಧಿ ಧರಣಿಗೆ 12 ಗಂಟೆಗಳೊಳಗೆ ಫಲ ಸಿಕ್ಕಿದೆ. ಬಡಾನಿಡಿಯೂರು ಗ್ರಾಮದಲ್ಲಿ ರೆಸಾರ್ಟ್ ನಿರ್ಮಾಣಕ್ಕೆ ಸಿಂಗಲ್ ಲೇಔಟ್ ನಕ್ಷೆ ನೀಡದೆ ಉಡಾ ಸತಾಯಿಸುತ್ತಿತ್ತು. ಅದರ ವಿರುದ್ಧ ರಘುಪತಿ ಭಟ್ ಅವರು ಅನಿರ್ಧಿಷ್ಟಾವಧಿ ಪ್ರತಿಭಟನೆಗೆ ಕುಳಿತಿದ್ದರು. ಅವರ ಪ್ರತಿಭಟನೆಗೆ ಮಣಿದು ಉಡಾ ತಾತ್ಕಾಲಿಕ ಅನುಮತಿ ಪತ್ರವನ್ನು ನೀಡಿದೆ. ಹಾಗೆಯೇ ಎಲ್ಲಾ ಕಾನೂನು ಪ್ರಕ್ರಿಯೆಗಳ ಪರಿಶೀಲನೆಯ ಬಳಿಕ ಪ್ರಾಧಿಕಾರದ […]
ರಘುಪತಿ ಭಟ್ ಪ್ರತಿಭಟನೆಗೆ ಮಣಿದು ಅನುಮತಿ ಪತ್ರ ನೀಡಿದ ಉಡಾ Read More »










