ಕೂಜಿಮಲೆ ನಕ್ಸಲರ ತಂಡ ಭೇಟಿ ಮಾಸುವ ಮುನ್ನ ಮತ್ತೆ ಐನೆಕಿದು ಭೇಟಿ ನೀಡಿದ ತಂಡ
ಸುಬ್ರಹ್ಮಣ್ಯ: ಮೂರು ದಿನಗಳ ಹಿಂದೆ ದಕ್ಷಿಣ ಕನ್ನಡ- ಕೊಡಗು ಗಡಿ ಭಾಗದ ಕೂಜಿಮಲೆಯ ಎಸ್ಟೇಟ್ ಅಂಗಡಿಗೆ ನಕ್ಸಲರು ಭೇಟಿ ನೀಡಿದ ಬೆನ್ನಲ್ಲೇ ಶನಿವಾರ ಮತ್ತೆ ಕಡಬ ತಾಲೂಕಿನ ಸುಬ್ರಹ್ಮಣ್ಯ ಸಮೀಪದ ಐನೆಕಿದು ಗ್ರಾಮದ ಅರಣ್ಯದಂಚಿನ ಮನೆಯೊಂದಕ್ಕೆ ಶಂಕಿತ ನಕ್ಸಲರು ಭೇಟಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಶನಿವಾರ ಸಂಜೆ 6 ಗಂಟೆ ಸಮಯಕ್ಕೆ ಶಂಕಿತರ ತಂಡ ಐನೆಕಿದು ಗ್ರಾಮದ ಅರಣ್ಯದಂಚಿನ ತೋಟದ ಮೂಲಕ ಆಗಮಿಸಿತ್ತು. ತೋಟದಲ್ಲಿದ್ದ ಕೆಲಸದವರ ಶೆಡ್ಗೆ ಭೇಟಿ ನೀಡಿದ ವೇಳೆ ಕೆಲಸದಾಳು ಶೆಡ್ನ ಬಾಗಿಲು ಹಾಕಿದ್ದು, […]
ಕೂಜಿಮಲೆ ನಕ್ಸಲರ ತಂಡ ಭೇಟಿ ಮಾಸುವ ಮುನ್ನ ಮತ್ತೆ ಐನೆಕಿದು ಭೇಟಿ ನೀಡಿದ ತಂಡ Read More »










