ಭೂಮಿಯನ್ನು ಶ್ರೀಮಂತಗೊಳಿಸಿ ಕೃಷಿ ಕೈಗೊಳ್ಳಬೇಕು | ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ
ಮಂಗಳೂರು : ಜೈವಿಕ ಘಟಕಗಳನ್ನು ಪುನಶ್ಚೇತನಗೊಳಿಸಬೇಕಿದ್ದು, ಮಣ್ಣು ಕೊಚ್ಚಿಹೋಗದಂತೆ ತಡೆಯಲು ಗಿಡಗಳನ್ನು ನೆಡಬೇಕು. ಹಸಿರೆಲೆ ಗೊಬ್ಬರ, ಒಂದೇ ತೆರನಾದ ಬೆಳೆಯ ಬದಲು ಬಹು ಬೆಳೆ ಸೇರಿದಂತೆ ವಿವಿಧ ಉಪಕ್ರಮಗಳ ಮೂಲಕ ಈ ಜೀವಾಣುಗಳ ಸಂಖ್ಯೆ ಯನ್ನು ಹೆಚ್ಚಿಸಬಹುದು. ಭೂಮಿಯನ್ನು ಮೊದಲು ಶ್ರೀಮಂತಗೊಳಿಸಿ ಬಳಿಕ ಕೃಷಿ ಕೈಗೊಳ್ಳಬೇಕು ಎಂದು ಸಾವಯವ ಕೃಷಿ ಸಾಧಕ, ಕೊಲ್ಲಾಪುರದ ಶ್ರೀ ಕನೇರಿ ಮಠದ, ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ನುಡಿದರು. ಅವರು ಸಾವಯವ ಕೃಷಿಕ ಗ್ರಾಹಕ ಬಳಗದ ನೇತೃತ್ವದಲ್ಲಿ ಬ್ಯಾಂಕ್ ಆಫ್ ಬರೋಡಾದ, […]
ಭೂಮಿಯನ್ನು ಶ್ರೀಮಂತಗೊಳಿಸಿ ಕೃಷಿ ಕೈಗೊಳ್ಳಬೇಕು | ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ Read More »