ಲೇಖನ

ದೃಷ್ಟಿ ವೈಕಲ್ಯ ಮೆಟ್ಟಿ ನಿಂತು ಐಎಎಸ್ ಅಧಿಕಾರಿ ಆದ ಪ್ರಾಂಜಲ್ ಪಾಟೀಲ್ | ಎರಡು ಬಾರಿ ಐಎಎಸ್ ಪರೀಕ್ಷೆಯಲ್ಲಿ ತೇರ್ಗಡೆ

ಭಾರತದ ಅತ್ಯಂತ ಕ್ಲಿಷ್ಟವಾದ ಪರೀಕ್ಷೆ ಅಂದರೆ ಐಎಎಸ್. ಕೇಂದ್ರ ಸರಕಾರದ ಅಧೀನ ಸಂಸ್ಥೆಯಾದ UPSC ನಡೆಸುವ ಈ ಪರೀಕ್ಷೆಯಲ್ಲಿ ಪ್ರತಿ ವರ್ಷ 7ರಿಂದ 8 ಲಕ್ಷ ಯುವಕ-ಯುವತಿಯರು ತಮ್ಮ ಪ್ರತಿಭೆಯನ್ನು ನಿಕಷಕ್ಕೆ ಒಡ್ಡುತ್ತಿದ್ದು, ತೇರ್ಗಡೆ ಆಗುವವರ ಪ್ರಮಾಣ ಶೇ.2-3 ಮಾತ್ರ. ಅಂತಹ ಪರೀಕ್ಷೆಯಲ್ಲಿ ಪೂರ್ಣ ಅಂಧತ್ವ ಇರುವ ಹುಡುಗಿಯೊಬ್ಬಳು ಎರಡು ಬಾರಿ ತೇರ್ಗಡೆಯಾದರು ಅಂದರೆ ನಂಬೋದು ಹೇಗೆ? ಆಕೆಯ ಹೆಸರು ಪ್ರಾಂಜಲ್ ಪಾಟೀಲ್. ಮಹಾರಾಷ್ಟ್ರದ ಉಲ್ಲಾಸ ನಗರದವರು. ಹುಟ್ಟುವಾಗ ಆಕೆಗೆ ಮಸುಕು ಮಸುಕಾಗಿ ಕಾಣುತ್ತಿತ್ತು. ಆರು ವರ್ಷ […]

ದೃಷ್ಟಿ ವೈಕಲ್ಯ ಮೆಟ್ಟಿ ನಿಂತು ಐಎಎಸ್ ಅಧಿಕಾರಿ ಆದ ಪ್ರಾಂಜಲ್ ಪಾಟೀಲ್ | ಎರಡು ಬಾರಿ ಐಎಎಸ್ ಪರೀಕ್ಷೆಯಲ್ಲಿ ತೇರ್ಗಡೆ Read More »

ಸಾಮರ್ಥ್ಯಕ್ಕಿಂತ ಅಧಿಕ ಮಕ್ಕಳನ್ನು ವಾಹನಗಳಲ್ಲಿ ಸಾಗಿಸುವುದು ಮಕ್ಕಳ ಭವಿಷ್ಯಕ್ಕೆ ಮಾರಕ | ಮಳೆಗಾಲದಲ್ಲಿ ಎಚ್ಚರಿಕೆ ಕರೆಗಂಟೆ

ಪುತ್ತೂರು: ಮಳೆ್ಗಾಲ ಆರಂಭವಾಗಿದ್ದು ಮುಂದಿನ ದಿನಗಳಲ್ಲಿ ನಿರಂತರ ಮಳೆ ಸುರಿಯಲಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು, ವಾಹನ ಚಾಲಕರು, ಸಾರ್ವಜನಿಕರು ಜಾಗ್ರತೆ ವಹಿಸುವುದು ಅತೀ ಅಗತ್ಯ. ಮಳೆಗಾಲ ಬಂತೆಂದರೆ ಸಾಕು. ರಸ್ತೆಗಳಲ್ಲಿ, ಚರಂಡಿಗಳಲ್ಲಿ ನೀರು ಹರಿಯುವುದು ಸಹಜ. ಹೀಗೆ ನಿಂತ ನೀರಿನ ಮೇಲೆ ವಾಹನಗಳು ಚಲಿಸುವುದರಿಂದ ರಸ್ತೆ ಬದಿಗಳಲ್ಲಿ ನಡೆದುಕೊಂಡು ಹೋಗುವ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ರಸ್ತೆಗಳಲ್ಲಿನ ಕೆಸರು ನೀರಿನ ಸಿಂಚನವಾಗುವುದನ್ನು ನಾವು ಕಾಣುತ್ತೇವೆ. ವಾಹನ ಸವಾರರು ನಿಂತ ನೀರಿನ ಬಳಿ ವಾಹನ ಚಲಾಯಿಸುವಾಗ ನಿಧಾನಕ್ಕೆ ಚಲಿಸುವುದರ ಜತೆ ಜಾಗೃತರಾಗುವುದು

ಸಾಮರ್ಥ್ಯಕ್ಕಿಂತ ಅಧಿಕ ಮಕ್ಕಳನ್ನು ವಾಹನಗಳಲ್ಲಿ ಸಾಗಿಸುವುದು ಮಕ್ಕಳ ಭವಿಷ್ಯಕ್ಕೆ ಮಾರಕ | ಮಳೆಗಾಲದಲ್ಲಿ ಎಚ್ಚರಿಕೆ ಕರೆಗಂಟೆ Read More »

ಬರಿದಾಗಿದೆ ಐತಿಹಾಸಿಕ ಕೆದ್ದೊಟ್ಟೆ ಕೆರೆ

ಮಹಾ  ಭಾರತದ ಕುಂತಿ ನಡೆದಾಡಿದ ಮಹಾ ಸರೋವರ  ಮೀನು, ಹಕ್ಕಿ, ಕೃಷಿ ಬದುಕಿನ ಮೂಲಾಧಾರವಾಗಿರುವ ಕಡಬ ತಾಲೂಕಿನ ಕುಂತೂರು ಗ್ರಾಮದ  ಕೆದ್ದೊಟ್ಟೆ ಕೆರೆ ಈ ಬಾರಿಯ ಬೇಸಿಗೆಯ ಝಳಕ್ಕೆ ಬರಿದಾಗಿದೆ.     ಈ ಭಾಗದ ರೈತರ ಕೃಷಿ ಬದುಕಿನ ನೀರು ಯಾವ ಬರಗಾಲದಲ್ಲೂ ಇಲ್ಲಿ ನೀರು ಆರಿಲ್ಲ. ಹತ್ತಕ್ಕೂ ಹೆಚ್ಚು ಪಂಪ್‌ಸೆಟ್‌ಗಳು ನೀರೆತ್ತಿದರೂ ಕೆರೆ ಬತ್ತುತ್ತಿರಲಿಲ್ಲ. ಹತ್ತು ವರ್ಷಗಳ ಹಿಂದೆ ಈ ಪರಿಯ ಸನ್ನಿವೇಶ ನಿರ್ಮಾಣವಾಗಿದ್ದರೂ ಕೆರೆ ಬರಿದಾದ ಉದಾಹರಣೆಗಳು ಇಲ್ಲ ಆದರೆ ಈ ಬಾರಿ ಮಾತ್ರ

ಬರಿದಾಗಿದೆ ಐತಿಹಾಸಿಕ ಕೆದ್ದೊಟ್ಟೆ ಕೆರೆ Read More »

ಕಣ್ಣಿಲ್ಲದೆ ಉದ್ಯಮ ಸಾಮ್ರಾಜ್ಯ ಕಟ್ಟಿದ ಶ್ರೀಕಾಂತ್ ಬೊಳ್ಳಾ

ಹಕ್ಕಿ ಹಾರುವುದು ರೆಕ್ಕೆಗಳ ಬಲದಿಂದ ಅಲ್ಲ, ಭರವಸೆಗಳ ಬಲದಿಂದ ಎನ್ನುತ್ತಾರೆ ಶ್ರೀಕಾಂತ್ ಮೂರು ವರ್ಷಗಳ ಹಿಂದೆ ಇವರನ್ನು ಬೆಂಗಳೂರಿನ ಒಂದು ಬಿಸಿನೆಸ್ ಸಮ್ಮೇಳನದ ಉದ್ಘಾಟನಾ ವೇದಿಕೆಯಲ್ಲಿ ಭೇಟಿಯಾಗಿದ್ದೆ. ಅವರ ಹೋರಾಟದ ಕಥೆಯನ್ನು ಅವರ ಮಾತಲ್ಲೇ ಕೇಳಿ ರೋಮಾಂಚನ ಆಗಿತ್ತು. ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಅವರು ಅಂದು ಮಾಡಿದ ಭಾಷಣವನ್ನು ನಾನು ಮರೆಯಲು ಸಾಧ್ಯವೇ ಇಲ್ಲ.ಶ್ರೀಕಾಂತ್ ಬೊಳ್ಳ ಅವರ ಹೋರಾಟದ ಅದ್ಭುತ ಕಥೆಯನ್ನು ಅವರದ್ದೇ ಮಾತುಗಳಲ್ಲಿ ಕೇಳೋಣ…ನಾನು ಹುಟ್ಟಿದ್ದು ಆಂಧ್ರದ ಮಚಲಿಪಟ್ಟಣದ ಒಂದು ಪುಟ್ಟ ಗ್ರಾಮದಲ್ಲಿ (1992). ನನ್ನ

ಕಣ್ಣಿಲ್ಲದೆ ಉದ್ಯಮ ಸಾಮ್ರಾಜ್ಯ ಕಟ್ಟಿದ ಶ್ರೀಕಾಂತ್ ಬೊಳ್ಳಾ Read More »

ಯೆಲ್ಲೋ ಆರ್ಮಿ ಮತ್ತು ಧೋನಿ ಎಂಬ ಲೆಜೆಂಡ್…

ಐಪಿಎಲ್ ಕಣದಲ್ಲಿ ಚೆನ್ನೈ ತಂಡ ಈ ಬಾರಿ ಶಿಖರದಲ್ಲಿ 2023ರ ಐಪಿಎಲ್ ಕೂಟ\ ಈಗ ರೋಮಾಂಚನದ ಶಿಖರ ಮುಟ್ಟಿದ್ದು ಸೋಮವಾರದ ಪಂದ್ಯ ಮುಗಿದಾಗ ಚೆನ್ನೈ ಸೂಪರ್ ಕಿಂಗ್ಸ್(CSK) ತಂಡ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಪ್ಲೇಸಲ್ಲಿ ಬಂದು ಕೂತಿದೆ. ಒಟ್ಟು ಏಳು ಪಂದ್ಯಗಳಲ್ಲಿ ಐದು ಪಂದ್ಯ ಗೆದ್ದಿರುವ ‘ವಿಸಿಲ್ ಪೋಡು’ ತಂಡ ಹತ್ತು ಅಂಕಗಳ ಜತೆಗೆ ಪಾಯಿಂಟ್ ಟೇಬಲಿನ ಟಾಪ್‌ನಲ್ಲಿ ಬಂದು ಕೂತಿದೆ.ಯಾವ ತಂಡವನ್ನು ಅಂಕಲ್‌ಗಳ ತಂಡ ಎಂದು ಕ್ರಿಕೆಟ್ ಪಂಡಿತರು ಟೀಕೆ ಮಾಡಿದ್ದರೋ ಆ ತಂಡದಲ್ಲಿ ಈಗ

ಯೆಲ್ಲೋ ಆರ್ಮಿ ಮತ್ತು ಧೋನಿ ಎಂಬ ಲೆಜೆಂಡ್… Read More »

ಕಗ್ಗದ ಸಂದೇಶ- ದುಡಿಮೆಯಿಂದಲೇ ಅನ್ನ, ಅನ್ನದಿಂದ ಶಕ್ತಿ…

ದೊರೆವ ಜಿತಕೆ ದುಡಿತ, ಮರುದಿನದ ಚಿಂತೆ ಮಿತ|ಹೊರೆಯ ಹಗುರಾಗಿಸುವ ಕೆಳೆಯರೊಡನಾಟ||ಸರಳತೆಯ ಪರಿತುಷ್ಟಿ, ಪರಮಾರ್ಥ ದೃಷ್ಟಿಯಿವು|ಸರಿಗೂಡೆ ಸುಕೃತವಿದು–ಮಂಕುತಿಮ್ಮ|| ದೊರಕಿದ ಕೆಲಸವನ್ನು ನಿಷ್ಠೆಯಿಂದ ಮಾಡುವುದು. ಮರುದಿನದ ಬಗ್ಗೆ ಚಿಂತೆಯನ್ನು ಮಾಡುವುದನ್ನು ಬಿಟ್ಟು ಬದುಕಿನ ಭಾರವನ್ನು ಹಗುರಾಗಿಸುವಂತಹ ಗೆಳೆಯರ ಒಡನಾಟವನ್ನು ಹೊಂದುವುದು, ಸರಳತೆ ಹಾಗೂ ಸಂತೃಪ್ತಿಯಿಂದ ಬಾಳುವುದರಿಂದ ಭಗವಂತನ ಅನುಗ್ರಹವನ್ನು ಪಡೆವ ಪುಣ್ಯ ಪ್ರಾಪ್ತಿಯಾಗುವುದು ಎಂದು ಮಾನ್ಯ ಡಿವಿಜಿ ಈ ಮುಕ್ತಕದಲ್ಲಿ ಹೇಳಿದ್ದಾರೆಬದುಕನ್ನು ಹೇಗೆ ಬೇಕೋ ಹಾಗೆ ರೂಪಿಸಿಕೊಳ್ಳುವ ಅವಕಾಶ ನಮಗಿರುತ್ತದೆ. ಬದುಕು ಹಸನಾಗುವುದು ಮುಖ್ಯವಾಗಿ ದುಡಿಮೆಯಿಂದ. ಬೀಜ ಬಿತ್ತದೆ ಬರಿದೆ

ಕಗ್ಗದ ಸಂದೇಶ- ದುಡಿಮೆಯಿಂದಲೇ ಅನ್ನ, ಅನ್ನದಿಂದ ಶಕ್ತಿ… Read More »

ಸೆಲೆಬ್ರಿಟಿ ಆಗೋದು ಅಷ್ಟು ಸುಲಭನಾ?

ನುಡಿದಂತೆ ಬದುಕಿ ತೋರಿಸಿದ ಮಹಾನ್‌ ನಟ ಅವರು ಕನ್ನಡದ ವರನಟ ಡಾ.ರಾಜಕುಮಾರ್ ಇನ್ನೂರಕ್ಕಿಂತ ಹೆಚ್ಚು ಸಿನೆಮಾಗಳಲ್ಲಿ ಹೀರೊ ಆಗಿ ಅಭಿನಯಿಸಿದ್ದರು. ಅವರ ಸಿನೆಮಾಗಳು ಮಾಡಿದ ಭಾರಿ ದೊಡ್ಡ ದಾಖಲೆಗಳು ಒಂದೆಡೆ ಆದರೆ ಅವರ ಅಸದೃಶವಾದ ವ್ಯಕ್ತಿತ್ವ ಅದಕ್ಕಿಂತ ಹೆಚ್ಚು ಅನುಕರಣೀಯ.ಡಾ.ರಾಜ್ ಕೆಲವು ಸಿನೆಮಾಗಳಲ್ಲಿ ಪ್ರತಿನಾಯಕನ ಪಾತ್ರಗಳಲ್ಲಿ ನಟಿಸಿದ್ದು ಇದೆ. ಆದರೆ ಅವರು ತಮ್ಮ ಒಂದು ಸಿನೆಮಾದಲ್ಲಿ ಕೂಡ ಕುಡಿಯುವ, ಸಿಗರೇಟ್‌ ಸೇದುವ, ಪಾನ್ ಜಗಿಯುವ ಅಭಿನಯ ಮಾಡಲೇ ಇಲ್ಲ. ತಪ್ಪಿ ಕೂಡ ಒಂದು ಹೆಣ್ಣನ್ನು ಅಪಮಾನ ಮಾಡುವ

ಸೆಲೆಬ್ರಿಟಿ ಆಗೋದು ಅಷ್ಟು ಸುಲಭನಾ? Read More »

ವಿಜ್ಞಾನದ ವಿಸ್ಮಯಗಳನ್ನು ಮೀರಿ ನಿಂತ ದೇವರು

ಸಾವಿರ ವರ್ಷಗಳಿಂದ ತಲೆಯೆತ್ತಿ ನಿಂತಿರುವ ಈ ದೇವಾಲಯವು ಹಲವು ವಿಸ್ಮಯಗಳ ಮೂಟೆ ನಮ್ಮ ಹಲವಾರು ಪುರಾತನ ದೇವಾಲಯಗಳು ಕೇವಲ ಅಧ್ಯಾತ್ಮದ ಕೇಂದ್ರಗಳು ಆಗಿರದೆ ನೂರಾರು ವಿಸ್ಮಯಗಳ ಮೂಟೆ ಆಗಿವೆ. ಅವುಗಳು ವಿಜ್ಞಾನದ ತತ್ವಗಳನ್ನು ಕೂಡ ಮೀರಿ ನಿಂತಿರುವುದು ನಿಜಕ್ಕೂ ನಮಗೆ ಅಚ್ಚರಿ ಮತ್ತು ವಿಭ್ರಮೆ ಮೂಡಿಸುತ್ತವೆ.ಅದರಲ್ಲಿ ಕೂಡ ಪುರಿಯ ಜಗನ್ನಾಥ ದೇವಾಲಯ ನಮ್ಮ ಪೂರ್ವಜರ ವಾಸ್ತು ವೈಭವ, ವೈಜ್ಞಾನಿಕ ದೃಷ್ಟಿಕೋನ ಮತ್ತು ನಂಬಿಕೆಗಳ ಪಂಚಾಂಗದ ಮೇಲೆ ನಿಂತಿರುವುದು ನಿಜಕ್ಕೂ ಬೆರಗು ಮೂಡಿಸುತ್ತದೆ. ಒಂದೊಂದು ಸಂಗತಿಯನ್ನು ಗಮನಿಸುತ್ತ ಹೋದಂತೆ

ವಿಜ್ಞಾನದ ವಿಸ್ಮಯಗಳನ್ನು ಮೀರಿ ನಿಂತ ದೇವರು Read More »

ಆರೋಗ್ಯಧಾರಾ – ಮುಳ್ಳುಸೌತೆಯ ಉಪಯೋಗಗಳು

ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ನಾವು ವಿವಿಧ ಸಾಧನಗಳನ್ನು ಬಳಸುತ್ತೇವೆ. ಆದರೆ ಅದರಿಂದ ಹೊರ ದೇಹ ತಂಪಾಗುವುದೇ ವಿನಹ ದೇಹದ ಒಳಗೆ ತಂಪು ಅನುಭವಿಸುವುದಿಲ್ಲ. ದೇಹವನ್ನು ತಂಪಾಗಿರಿಸಲು ಬೇಸಿಗೆಯಲ್ಲಿ ಯಥೇಚ್ಛವಾಗಿ ಸಿಗುವ ಮುಳ್ಳು ಸೌತೆಕಾಯಿಯನ್ನ ಬಳಸಿ. ಸೌತೆಕಾಯಿಯನ್ನು ಹೇಗೆ ಬಳಸುವುದು ಎಂದು ತಿಳಿದುಕೊಳ್ಳೋಣ.ಮುಳ್ಳು ಸೌತೆಕಾಯಿ ರುಚಿಯಲ್ಲಿ ಸಿಹಿ ಇರುತ್ತದೆ. ರೂಕ್ಷ ಗುಣ ಹೊಂದಿದೆ. ಸ್ವಭಾವದಲ್ಲಿ ಶೀತ ವೀರ್ಯ. ಪಿತ್ತ ದೋಷವನ್ನು ಶಮನಗೊಳಿಸುತ್ತದೆ ವಾತ ಹಾಗೂ ಕಫವನ್ನು ಹೆಚ್ಚಿಸುತ್ತದೆ.ಮುಳ್ಳುಸೌತೆಯ ಉಪಯೋಗಗಳು ಹೇಗೆ ಬಳಸುವುದು?ಸೌತೆಕಾಯಿಯನ್ನ ಹಸಿಯಾಗಿ ಬಳಸಿದರೆ ಒಳ್ಳೆಯದು ಬೇಯಿಸಿ ಸೇವಿಸಿದರೆ

ಆರೋಗ್ಯಧಾರಾ – ಮುಳ್ಳುಸೌತೆಯ ಉಪಯೋಗಗಳು Read More »

ಆ ಒಂದು ಎಕ್ಸ್‌ಟ್ರಾ ಮೈಲು ನಡೆಯಲು ನಿಮ್ಮಿಂದಲೂ ಸಾಧ್ಯ!

ಪ್ರತಿಯೊಬ್ಬರಲ್ಲೂ ಇದೆ Walk the EXTRA mile ಸಾಮರ್ಥ್ಯ ಆಂಗ್ಲ ಭಾಷೆಯಲ್ಲಿ Walk the EXTRA mile ಎಂಬ ಜನಪ್ರಿಯ ಮಾತಿದೆ. ಆ EXTRA ಯಾವುದು ಎಂದು ಹುಡುಕಲು ನಾನು ಪ್ರಯತ್ನ ಪಟ್ಟಾಗ ನನಗೆ ಸಿಕ್ಕಿದ ಉತ್ತರಗಳು ತುಂಬಾ ರೋಚಕ ಆಗಿದ್ದವು. ಒಂದೊಂದಾಗಿ ಅವುಗಳನ್ನು ನಾನು ನಿಮ್ಮ ಮುಂದೆ ಇಡುತ್ತಾ ಹೋಗುತ್ತೇನೆ. 1) ಒಬ್ಬಳು ತಾಯಿ ತನ್ನ ಮಗುವಿಗೆ ಎದೆಹಾಲು ಕೊಡುತ್ತಾಳೆ. ಆಗ ಅದರ ಜತೆಗೆ ಒಂದು ಬೊಗಸೆ ಪ್ರೀತಿ ಕೂಡ ಕೊಡುತ್ತಾಳೆ. ಆ ಪ್ರೀತಿ ಸಕ್ಕರೆಯಾಗಿ

ಆ ಒಂದು ಎಕ್ಸ್‌ಟ್ರಾ ಮೈಲು ನಡೆಯಲು ನಿಮ್ಮಿಂದಲೂ ಸಾಧ್ಯ! Read More »

error: Content is protected !!
Scroll to Top