‘ವಾಲ್ ಆಪ್ ಹ್ಯುಮೆನಿಟಿ’ ಸ್ವಚ್ಚತೆಯೊಂದಿಗೆ ಮಾನವೀಯತೆ
ಪುತ್ತೂರು: ಪ್ರತಿಯೊಬ್ಬರ ಮನೆಯಲ್ಲೂ ಉಪಯೋಗವಾಗದ ವಸ್ತುಗಳು ಇದ್ದೇ ಇರುತ್ತವೆ, ಅದರ ವಿಲೇವಾರಿಯೇ ಕಷ್ಟ. ಹೊಸ ವಸ್ತು ತಂದರೆ ಹಳೆವಸ್ತುಗಳು ಕೆಟ್ಟಿದ್ದರೂ ಅದನ್ನು ಎಸೆಯಲು ಮನಸ್ಸು ಬರುವುದಿಲ್ಲ ಅನಗತ್ಯ ಶೇಖರಣೆಯೂ ಅಸಾಧ್ಯ. ಇವೆಲ್ಲ ಚಿಂತೆಗಳನ್ನು ದೂರ ಮಾಡಲು, ಪರಿಹಾರ ಕಂಡುಕೊಳ್ಳಲು, ಇತ್ಯಾದಿಗಳಿಗೆ ಪರಿಹಾರವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಕಳೆದ 5 ವರ್ಷಗಳಿಂದ ಸದ್ದಿಲ್ಲದೆ ಸೇವೆ ನೀಡುತ್ತಿರುವ ವ್ಯವಸ್ಥೆಯೇ ‘ವಾಲ್ ಆಪ್ ಹ್ಯುಮೆನಿಟಿ’ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಸ್ಥಾಪಕಾಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿಯವರ ಕನಸಿಸ ಯೋಜನೆ ಇದಾಗಿದೆ. […]
‘ವಾಲ್ ಆಪ್ ಹ್ಯುಮೆನಿಟಿ’ ಸ್ವಚ್ಚತೆಯೊಂದಿಗೆ ಮಾನವೀಯತೆ Read More »