ಅಭಿವೃದ್ಧಿ ಹಾಗೂ ಹಿಂದುತ್ವವೇ ಕ್ಯಾ.ಬ್ರಿಜೇಶ್ ಚೌಟ ಮೂಲಮಂತ್ರ
ಹಿಂದುತ್ವಕ್ಕೆ ಬದ್ದತೆ ಅಭಿವೃದ್ಧಿಗೆ ಆದ್ಯತೆ ಎಂಬ ವಿಚಾರಧಾರೆಯಡಿಯಲ್ಲಿ ದ.ಕ ಲೋಕಸಭಾ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಈ ಬಾರಿ ಚುನಾವಣಾ ಅಖಾಡಕ್ಕೆ ಸಜ್ಜುಗೊಂಡಿದ್ದಾರೆ. ಪಕ್ಷ, ಸಂಘಟನೆ, ಜಾನಪದ ಕ್ರೀಡೆ, ರಾಷ್ಟ್ರೀಯತೆ, ಸಾಹಿತ್ಯ ಕ್ಷೇತ್ರದ ಸಂಘಟನೆಗಳ ಮೂಲಕ ಇಷ್ಟು ವರ್ಷಗಳ ಕಾಲ ಗುರುತಿಸಿಕೊಂಡಿದ್ದ ಇವರು ದ.ಕ ಲೋಕಸಭಾ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಬಹುದೊಡ್ಡ ಕನಸು, ದೂರದೃಷ್ಟಿತ್ವದ ಕನಸುಗಳನ್ನು ಹೊತ್ತವರು ಕೂಡ. ಸುಶಿಕ್ಷಿತ ಜಿಲ್ಲೆಗೆ ಉತ್ತಮ ಜ್ಞಾನವುಳ್ಳ ಒಳ್ಳೆಯ ಸುಶಿಕ್ಷಿತ ಅಭ್ಯರ್ಥಿಯ ಕೂಗು ಇಂದು ನಿನ್ನೆಯದಲ್ಲ.ಈ ಕಾರಣಕ್ಕಾಗಿ ಭಾಜಾಪ ಈ ಬಾರಿ […]
ಅಭಿವೃದ್ಧಿ ಹಾಗೂ ಹಿಂದುತ್ವವೇ ಕ್ಯಾ.ಬ್ರಿಜೇಶ್ ಚೌಟ ಮೂಲಮಂತ್ರ Read More »







