ವಿವೇಕಾನಂದ ಕಾಲೇಜಿನ ನಿವೃತ್ತ ಉದ್ಯೋಗಿ ಕುಞಣ್ಣ ಗೌಡ ಸ್ವರ್ಗಸ್ಥ
ಪುತ್ತೂರು: ಪುತ್ತೂರಿನ ನೆಹರು ನಗರದ ನಿವಾಸಿಯಾಗಿದ್ದ ಕುಞಣ್ಣ ಗೌಡರು ಅಸೌಖ್ಯದಿಂದ ಇಂದು ಬೆಳಿಗ್ಗೆ ಸ್ವರ್ಗಸ್ಥರಾದರು. ಕಠಿಣ ಪರಿಶ್ರಮಿ73 ವರ್ಷ ವಯಸ್ಸಿನ ಕುಞಣ್ಣರು ಜೀವನದ ಆರಂಭದ ದಿನಗಳಲ್ಲಿ ವಿಟ್ಲದ ಆಸ್ಪತ್ರೆಯೊಂದರಲ್ಲಿ ಕಾಂಪೌಂಡರ್ ಆಗಿ, ಸಿ.ಪಿ.ಸಿ.ಆರ್.ಐ.ನಲ್ಲಿ ದಿನಗೂಲಿ ನೌಕರರಾಗಿ ದುಡಿದು ಬದುಕು ಕಟ್ಟಿಕೊಂಡಿದ್ದರು. ಬಳಿಕ ವಿವೇಕಾನಂದ ಕಾಲೇಜಿನಲ್ಲಿ ಗ್ರಂಥಾಲಯ ಸಹಾಯಕರಾಗಿ ಸೇವೆಗೆ ಸೇರಿದ್ದರು. ನಿಷ್ಠೆಗೆ ಪರ್ಯಾಯ ಪದವಾಗಿದ್ದ ಕುಞಣ್ಣರು ಬಳಿಕ ಕಚೇರಿ ಗುಮಾಸ್ತರಾಗಿ ಕೊನೆಯಲ್ಲಿ ಕಛೇರಿ ಅಧೀಕ್ಷಕರಾಗಿ ಸೇವಾ ನಿವೃತ್ತಿ ಪಡೆದಿದ್ದರು. ನಿವೃತ್ತಿ ನಂತರವೂ ಸೇವೆಸೇವಾ ನಿವೃತ್ತಿಯ ಬಳಿಕ ವಿವೇಕಾನಂದ […]
ವಿವೇಕಾನಂದ ಕಾಲೇಜಿನ ನಿವೃತ್ತ ಉದ್ಯೋಗಿ ಕುಞಣ್ಣ ಗೌಡ ಸ್ವರ್ಗಸ್ಥ Read More »










