ಹಿಂದು ಮುಖಂಡರ ಹತ್ಯೆಗೆ ಮುಜಾಹಿದಿನ್ ಆರ್ಮಿ ರಚಿಸಿದ ನಾಲ್ವರ ಬಂಧನ
ಆನ್ಲೈನ್ ಗ್ರೂಪ್ಗಳ ಮೂಲಕ ರಹಸ್ಯ ಸಂದೇಶಗಳ ರವಾನೆ ಲಖನೌ: ಹಿಂದೂ ಧಾರ್ಮಿಕ ನಾಯಕರ ಹತ್ಯೆಗೆ ಸಂಚು ರೂಪಿಸಿದ್ದ ಮತ್ತು ಮುಜಾಹಿದ್ದೀನ್ ಆರ್ಮಿ ಎಂಬ ಮೂಲಭೂತವಾದಿ ಸಂಘಟನೆಯನ್ನು ರಚಿಸಲು ಯತ್ನಿಸಿದ ಆರೋಪದ ಮೇಲೆ ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ನಾಲ್ವರು ವ್ಯಕ್ತಿಗಳನ್ನು ಬಂಧಿಸಿದೆ. ಈ ಗುಂಪು ಹಿಂಸಾತ್ಮಕ ಚಟುವಟಿಕೆಗಳಿಗೆ ತಯಾರಿ ನಡೆಸುತ್ತಿದ್ದು, ಸಾಮಾಜಿಕ ಮಾಧ್ಯಮಗಳ ಮೂಲಕ ಜನರನ್ನು ನೇಮಕ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳ ಕೆಲವು ವ್ಯಕ್ತಿಗಳು ಉಗ್ರಗಾಮಿ […]
ಹಿಂದು ಮುಖಂಡರ ಹತ್ಯೆಗೆ ಮುಜಾಹಿದಿನ್ ಆರ್ಮಿ ರಚಿಸಿದ ನಾಲ್ವರ ಬಂಧನ Read More »










