ಮಚ್ಚಿಮಲೆ ಬಲ್ನಾಡು ರಸ್ತೆಯಲ್ಲಿ ಆಗುತ್ತಿರುವ ಕುಸಿತ | ಸರಿಪಡಿಸುವ ಕುರಿತು ಕಿಶೋರ್ ಕುಮಾರ್ ಪುತ್ತೂರು ಭರವಸೆ
ಪುತ್ತೂರು: ತಾಲೂಕಿನ ಮಚ್ಚಿಮಲೆ ಬಲ್ನಾಡು ರಸ್ತೆಯಲ್ಲಿ ಹಿಂದಿನ ಮಳೆಗಾಲದಲ್ಲಿ ಗುಡ್ಡ ಕುಸಿತದಿಂದ ಅನಾಹುತದಿಂದಾದ ರಸ್ತೆ ಹಾನಿಯಾದ ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಭೇಟಿ ನೀಡಿ ಯಾವ ರೀತಿಯಾಗಿ ರಸ್ತೆ ಸರಿಪಡಿಸಿ ಪರಿಹಾರ ನೀಡಬಹುದು ಎಂಬ ಬಗ್ಗೆ ಸ್ಥಳೀಯರ ಮನವಿಯ ಮೇರೆಗೆ ಪರಿಶೀಲನೆ ನಡೆಸಿ ಮಚ್ಚಿಮಲೆ ನಿವಾಸಿಗಳ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕುಂಜೂರು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ತೆರಳುವ ರಸ್ತೆಯಲ್ಲಿ ಇರುವ ಶಿಥಲವಾದ ಬ್ರಿಡ್ಜ್ ಹಾಗೂ ತೋಡಿನ ಬದಿಯಲ್ಲಿ ಕಾಲುದಾರಿ ಸವಕಳಿ ಉಂಟಾಗಿರುವುದನ್ನು ವೀಕ್ಷಣೆ […]










