ನೆಕ್ಕಿಲು ಸ್ವಸ್ತಿಕ್ ಗೆಳೆಯರ ಬಳಗದಿಂದ ಸ್ವಚ್ಛತಾ ಕಾರ್ಯ
ಪುತ್ತೂರು: ನೆಕ್ಕಿಲು ಸ್ವಸ್ತಿಕ್ ಗೆಳೆಯರ ಬಳಗದ ವತಿಯಿಂದ ಸ್ವಚ್ಛತಾ ಕಾರ್ಯ ನಡೆಸಲಾಯಿತು. ರೆಂಜಿಲಾಡಿಯಿಂದ ತಿಂಗಳಾಡಿ ವರೆಗೆ ರಸ್ತೆ ಬದಿಗಳಲ್ಲಿರುವ ಕಸ ಕಡ್ಡಿಗಳನ್ನು ಹೆಕ್ಕಿ ಶ್ರಮದಾನದ ಮೂಲಕ ಸ್ವಚ್ಚಗೊಳಿಸಲಾಯಿತು. ಶ್ರಮದಾನದಲ್ಲಿ ನೆಕ್ಕಿಲು ಸ್ವಸ್ತಿಕ್ ಗೆಳೆಯರ ಬಳಗದ ಗೌರವಾಧ್ಯಕ್ಷ ಸುಂದರ ಬಲ್ಯಾಯ, ಅಧ್ಯಕ್ಷ ಹರೀಶ್ ಪೈ, ಪದ್ಮಯ್ಯ ನಾಯ್ಕ,ಅಶೋಕ್ ನಾಯ್ಕ, ತಿಮ್ಮಪ್ಪ ನಾಯ್ಕ, ಪ್ರವೀಣ್, ಪ್ರದೀಪ್, ದೀಕ್ಷಿತ್, ನವೀನ್ ಬಾಳಾಯ, ನವೀನ್ ಎಲಿಯ, ಪುರುಷೋತ್ತಮ ಆಚಾರ್ಯ, ಅರುಣ್, ಮೋಕ್ಷಿತ್, ಭರತ್, ಜಗನ್ನಾಥ್ ಬಾಳಾಯ, ಪ್ರೇಮಚಂದ್ರ, ನಾರಾಯಣ ಬಲ್ಯಾಯ ಮತ್ತಿತರರು ಪಾಲ್ಗೊಂಡಿದ್ದರು.
ನೆಕ್ಕಿಲು ಸ್ವಸ್ತಿಕ್ ಗೆಳೆಯರ ಬಳಗದಿಂದ ಸ್ವಚ್ಛತಾ ಕಾರ್ಯ Read More »









