ಸರಕಾರಿ ಪ್ರೇರಿತವಾಗಿ ಹನುಮಧ್ವಜ ಇಳಿಸಿದ್ದು ಖಂಡನೀಯ : ಬಜರಂಗದಳ
ಪುತ್ತೂರು: ಶ್ರೀರಾಮ ಮಂದಿರ ಲೋಕಾರ್ಪಣೆ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ಕರೆಗೋಡು ಹೋಬಳಿಯಲ್ಲಿ ಎಲ್ಲಾ ಜನರ ಪರವಾಗಿ ಹಾರಿಸಿದ ಹನುಮಧ್ವಜವನ್ನು ಸರಕಾರಿ ಪ್ರೇರಿತವಾಗಿ ಇಳಿಸಿದ ಘಟನೆ ಖಂಡನೀಯ ಎಂದು ಬಜರಂಗದಳ ಪ್ರಾಂತ ಸಂಯೋಜಕರಾದ ಸುನೀಲ್ ಕೆ.ಆರ್., ಮುರಳೀಕೃಷ್ಣ ಹಸಂತಡ್ಕ ತಿಳಿಸಿದ್ದಾರೆ. ಪ್ರತಿಕಾ ಪ್ರಕಟಣೆ ನೀಡಿರುವ ಅವರು, ಸಾವಿರಾರು ಜನರ, ತಾಯಂದಿರ ಪ್ರತಿಭಟನೆಯ ನಡುವೆಯೂ ಸರಕಾರಿ ಪ್ರೇರಿತವಾಗಿ ಇಳಿಸಿದಂತಹ ಘಟನೆ ಅತ್ಯಂತ ದುರದೃಷ್ಟಕರ. ಹಿಂದೂ ಸಮಾಜದ ಭಾವನೆಗಳಿಗೆ, ನಂಬಿಕೆಗಳಿಗೆ ಯಾವುದೇ ಬೆಲೆಕೊಡದ ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ ಎಂದು […]
ಸರಕಾರಿ ಪ್ರೇರಿತವಾಗಿ ಹನುಮಧ್ವಜ ಇಳಿಸಿದ್ದು ಖಂಡನೀಯ : ಬಜರಂಗದಳ Read More »









