ಪುತ್ತೂರು ಜೆಸಿಐಯಿಂದ ಉಚಿತ ಇಲಾಖಾ ತರಬೇತಿ ಉದ್ಘಾಟನೆ
ಪುತ್ತೂರು: ಪುತ್ತೂರು ಜೆಸಿಐ ವತಿಯಿಂದ 2024ನೇ ಸಾಲಿನ ಉಚಿತ ಇಲಾಖಾ ತರಬೇತಿ ಉದ್ಘಾಟನೆಗೊಂಡಿತು. ಜೆಸಿಐ ಭಾರತದ ರಾಷ್ಟ್ರೀಯ ಸಂಯೋಜಕಿ, ನ್ಯಾಯವಾದಿ ಸ್ವಾತಿ ಜೆ.ರೈ ತರಬೇತಿ ಉದ್ಘಾಟಿಸಿ ಮಾತನಾಡಿ, ಸಮಾಜ ಸೇವೆ ಮಾಡುವುದು ತಂದೆ ತಾಯಿಯ ಋಣವನ್ನು ಸಂದಾಯ ಮಾಡಿದಂತೆ. ಉಚಿತ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ಅದರ ಪ್ರಯೋಜನ ಪಡೆದುಕೊಳ್ಳುವ ಮೂಲಕ ಸರಕಾರದ ಕೆಲಸ ದೇವರ ಕೆಲಸವೆಂದು ತಿಳಿದು ಭ್ರಷ್ಟಾಚಾರ ರಹಿತ ಸೇವೆ ಮಾಡಿ ಎಂದ ಅವರು, ಉಚಿತ ತರಬೇತಿ ವ್ಯವಸ್ಥೆ ಮಾಡಿದ ಜೆಸಿಐ ಸಂಸ್ಥೆಯ ಕಾರ್ಯ ಶ್ಲಾಘನೀಯ […]
ಪುತ್ತೂರು ಜೆಸಿಐಯಿಂದ ಉಚಿತ ಇಲಾಖಾ ತರಬೇತಿ ಉದ್ಘಾಟನೆ Read More »










