ಸಂತ ಫಿಲೋಮಿನಾ ಕಾಲೇಜಿನ ಸುಧನ್ವ ಶ್ಯಾಮ್ಗೆ ಪ್ರೊ| ಕೆ ಎ ಕೃಷ್ಣಮೂರ್ತಿ ಚಿನ್ನದ ಪದಕ
ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನಲ್ಲಿ 2020-23ನೇ ಬ್ಯಾಚ್ ನ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ ಸುಧನ್ವ ಶ್ಯಾಮ್ ಉಡುಪಿಯ ಎಂ.ಜಿ.ಎಂ. ಕಾಲೇಜು ಸ್ಥಾಪಸಿದ ಪ್ರತಿಷ್ಠಿತ ಪ್ರೊ| ಕೆ ಎ ಕೃಷ್ಣಮೂರ್ತಿ ಚಿನ್ನದ ಪದಕ ಪಡೆದಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಬಿಎಸ್ಸಿ ಪದವಿ ಪರೀಕ್ಷೆಗಳಲ್ಲಿ ಗಣಿತ ವಿಷಯದಲ್ಲಿ ಶೇ.99.66 ಗಳಿಸಿದ್ದಕ್ಕಾಗಿ ಚಿನ್ನದ ಪದಕ ನೀಡಲಾಗಿದೆ. ಎಂಜಿಎಂ ಕಾಲೇಜಿನ ವಾರ್ಷಿಕೋತ್ಸವದಂದು ಸುಧನ್ವ ಶ್ಯಾಮ್ ರವರಿಗೆ ಚಿನ್ನದ ಪದಕವನ್ನು ನೀಡಿ ಗೌರವಿಸಲಾಯಿತು. ಪ್ರಾಂಶುಪಾಲ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ ಸುಧನ್ವ ಶ್ಯಾಮ್ ರವರ […]
ಸಂತ ಫಿಲೋಮಿನಾ ಕಾಲೇಜಿನ ಸುಧನ್ವ ಶ್ಯಾಮ್ಗೆ ಪ್ರೊ| ಕೆ ಎ ಕೃಷ್ಣಮೂರ್ತಿ ಚಿನ್ನದ ಪದಕ Read More »










