ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗುತ್ತಿರುವ ಆಡಿಯೋ ತನ್ನದಲ್ಲ ಎಂದು ನಿರಾಕರಿಸಿದ ಶ್ರೀ ಕೃಷ್ಣ ವಿಟ್ಲ
ವಿಟ್ಲ : ಈ ಬಾರಿ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಸಂಜೀವ ಮಠಂದೂರು ಅವರಿಗೆ ಟಿಕೇಟ್ ನೀಡಿದರೆ ಸೋಲುವುದು ಗ್ಯಾರಂಟಿ ? ಹೀಗೊಂದು ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಬಿಜೆಪಿ ಪಕ್ಷದ ಕಾರ್ಯಕರ್ತರೊಬ್ಬರೇ ಈ ರೀತಿ ಹೇಳಿಕೆ ನೀಡಿರುವುದು ಸ್ಪಷ್ಟ ಕಂಡು ಬರುತ್ತಿದೆಈ ರೀತಿ ಏಕವಚನದಲ್ಲಿ ಶಾಸಕರ ನ್ನು ತೇಜೊವಧೆ ಮಾಡಿ ಮಾತನಾಡಿರುವ ವ್ಯಕ್ತಿ ವಿಟ್ಲದ ಶ್ರೀ ಕೃಷ್ಣ ವಿಟ್ಲ ಎಂಬ ಬರಹದಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.ಈ ವಿಚಾರವಾಗಿ ಶ್ರೀ ಕೃಷ್ಣ ವಿಟ್ಲ ಅವರನ್ನು ಸಂಪರ್ಕಿಸಿದಾಗ, […]
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗುತ್ತಿರುವ ಆಡಿಯೋ ತನ್ನದಲ್ಲ ಎಂದು ನಿರಾಕರಿಸಿದ ಶ್ರೀ ಕೃಷ್ಣ ವಿಟ್ಲ Read More »