ಶಾ ಆಗಮನ : ಬನ್ನೂರಿನಲ್ಲಿ ಅಲಂಕಾರ
ಪುತ್ತೂರು: ಬನ್ನೂರು ಬಿಜೆಪಿ ಶಕ್ತಿಕೇಂದ್ರದ ವತಿಯಿಂದ ದಾರಂದಕುಕ್ಕು ವೀರ ಮಾರುತಿ ಸರ್ಕಲ್ ಆವರಣದಲ್ಲಿ ಶಾಸಕ ಸಂಜೀವ ಮಠಂದೂರು ಅವರ ನೇತೃತ್ವದಲ್ಲಿ ನಡೆಯಲಿರುವ ಅಮಿತ್ ಶಾ ಆಗಮನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಲಂಕಾರ ಮಾಡಲಾಯಿತು. ಬನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯ ಏಕ, ಸದಸ್ಯರಾದ ಶಿನಪ್ಪ ಕುಲಾಲ್, ತಿಮಪ್ಪ ಪೂಜಾರಿ, ಬೂತ್ ಅಧ್ಯಕ್ಷ ತಿಮಪ್ಪ ಗೌಡ, ಹರೀಣಾಕ್ಷಿ ಡಿಕಯ್ಯ, ರಮೇಶ್ ದಾಸಯ್ಯ, ಚಿದಾನಂದ, ವಿಶು ಕುಮಾರ್, ರಾಜಶೇಖರ್ ಸೂರಜ್ ಗೊಳ್ತಿಲ ರಮೇಶ್ ಏಕ ಉಪಸ್ಥಿತರಿದ್ದರು. ಫೆ.11 ರಂದು ಮೊದಲ ಬಾರಿಗೆ […]
ಶಾ ಆಗಮನ : ಬನ್ನೂರಿನಲ್ಲಿ ಅಲಂಕಾರ Read More »