ಇಂದು ಸೇವಾ ನಿವೃತ್ತಿಯಾದ ಕೆಎಸ್ ಆರ್ ಟಿಸಿ ಪುತ್ತೂರು ವಿಭಾಗದ ಚಾಲಕ ಪಲ್ಲೋಡಿ ನಾರಾಯಣ ಗೌಡ
ಪಂಜ : ಕೆ ಎಸ್ ಆರ್ ಟಿ ಸಿ ಪುತ್ತೂರು ವಿಭಾಗದ ಬಸ್ ಚಾಲಕ ಪಂಜದ ಪಲ್ಲೋಡಿ ನಾರಾಯಣ ಗೌಡ ರವರು ಜೂ.30 ಇಂದು ಸೇವೆಯಿಂದ ನಿವೃತ್ತಿಯಾದರು. ನಾರಾಯಣ ಗೌಡ ಅವರು ಶಿರಸಿ ವಿಭಾಗದಲ್ಲಿ 10 ವರ್ಷ, ಪುತ್ತೂರು ವಿಭಾಗದಲ್ಲಿ 24 ವರ್ಷ ಸೇರಿದಂತೆ ಒಟ್ಟು 34 ವರುಷ ಸೇವೆ ಸಲ್ಲಿಸಿದ್ದಾರೆ. ಅವರ ಪತ್ನಿ ಶೈಲಿಕಾ, ಪುತ್ರ ಪಂಜದ ಪಲ್ಲೋಡಿ ದುರ್ಗಾಪರಮೇಶ್ವರಿ ಫೂಲ್ಸ್ ನ ಮಾಲಕ, ಪಂಜ ಗ್ರಾಮ ಪಂಚಾಯತ್ ಸದಸ್ಯ ಲಿಖಿತ್ ಪಿ.ಎನ್., ಸೊಸೆ ತೃಪ್ತಿ […]
ಇಂದು ಸೇವಾ ನಿವೃತ್ತಿಯಾದ ಕೆಎಸ್ ಆರ್ ಟಿಸಿ ಪುತ್ತೂರು ವಿಭಾಗದ ಚಾಲಕ ಪಲ್ಲೋಡಿ ನಾರಾಯಣ ಗೌಡ Read More »










