ನೀವು ಉದ್ಘಾಟಿಸುತ್ತಿರುವುದು ಬಿಜೆಪಿ ಅವಧಿಯಲ್ಲಿ ಬಂದ ಅನುದಾನ ಕಾಮಗಾರಿಗಳು: ಭಾಗೀರಥಿ ಮರುಳ್ಯ
ಪುತ್ತೂರು: ಶಾಸಕ ಅಶೋಕ್ ರೈ ಅವರು ಈ ಹಿಂದೆ ಬಿಜೆಪಿಯಲ್ಲಿದ್ದಾಗ ಸುಳ್ಯದ ಅಭಿವೃದ್ಧಿಯನ್ನು ಶ್ಲಾಘಿಸುತ್ತಿದ್ದರು. ಈಗ ಕಾಂಗ್ರೆಸ್ ಸೇರಿ ಸುಳ್ಯ ಅಭಿವೃದ್ಧಿ ಆಗಿಲ್ಲ ಎನ್ನುತ್ತಿದ್ದಾರೆ. ಜ್ಞಾನದ ಕೊರತೆಯ ಕಾರಣಕ್ಕೆ ಅವರು ಹೀಗೆ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಅಣಕಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಸಂಬಂಧ ಮಾತನಾಡಿದ ಅವರು, ಸುಳ್ಯ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಶಾಸಕ ಅಶೋಕ್ ರೈ ನೀಡಿರುವ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಅವರಿಗೆ ಈ ಹಿಂದೆ ಕಾಣಿಸಿದ ಅಭಿವೃದ್ಧಿ ಈಗ ಕಾಣಿಸುತ್ತಿಲ್ಲ. ಸುಳ್ಯ […]
ನೀವು ಉದ್ಘಾಟಿಸುತ್ತಿರುವುದು ಬಿಜೆಪಿ ಅವಧಿಯಲ್ಲಿ ಬಂದ ಅನುದಾನ ಕಾಮಗಾರಿಗಳು: ಭಾಗೀರಥಿ ಮರುಳ್ಯ Read More »








