ಧರ್ಮ ಜಾಗೃತಿಗಾಗಿ ರಾಮ ಸಂಕೀರ್ತನೆ | ಕುಂಬ್ರದಲ್ಲಿ ನಡೆದ ವಿಜೃಂಭಣೆಯ ಶ್ರೀ ರಾಮ ಲೀಲೋತ್ಸವ, ವೈಭವದ ಶೋಭಾಯಾತ್ರೆ
ಪುತ್ತೂರು: ಹಿಂದೂ ಧರ್ಮ ಕೇವಲ ಆಚರಣೆಯ ಧರ್ಮವಲ್ಲ. ಅದು ನಮ್ಮ ಜೀವನ ಮೌಲ್ಯಗಳನ್ನು ಕಲಿಸುವ ಜೀವನ ಪಾಠವಾಗಿದೆ. ಇಂತಹ ಧರ್ಮ ಶಿಕ್ಷಣವನ್ನು ನಮ್ಮ ಮಕ್ಕಳಿಗೆ ಕಲಿಸುವ ಅಗತ್ಯತೆ ಇದೆ. ಮಕ್ಕಳಿಗೆ ಧಾರ್ಮಿಕ ಶಿಕ್ಷಣದ ಅರಿವು ಮೂಡಬೇಕೆಂದು ಪ್ರತಿಯೊಬ್ಬರು ಹೇಳುತ್ತಾರೆ ಆದರೆ ವ್ಯವಸ್ಥೆ ಮಾಡುವವರು ಕಡಿಮೆ ಇದ್ದಾರೆ. ಸ್ಪಂದನಾ ಸೇವಾ ಬಳಗದವರು ಸುಜ್ಞಾನ ದೀಪಿಕೆ ಪುಸ್ತಕದ ಮೂಲಕ ಧಾರ್ಮಿಕ ಶಿಕ್ಷಣದ ಅರಿವು ಅನ್ನು ಮೂಡಿಸಲು ಹೊರಟಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ […]