ಕೊನೆಗೂ ಫಲಿಸುತ್ತಾ ಡಿಕೆಶಿ ಪ್ರಾರ್ಥನೆ?
ಟ್ವೀಟ್ನಲ್ಲಿ ಕೊಟ್ಟರು ಡಿ.ಕೆ.ಶಿವಕುಮಾರ್ ದೊಡ್ಡದೊಂದು ಸುಳಿವು ಬೆಂಗಳೂರು : ಸಂಕ್ರಾಂತಿ ದಿನ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಾಲಿಗೆ ಶುಭದಿನವಾಗುತ್ತಾ? ಹೀಗೊಂದು ಕುತೂಹಲ ರಾಜ್ಯದ ರಾಜಕೀಯ ವಲಯದಲ್ಲಿ ಹುಟ್ಟಿಕೊಂಡಿದೆ. ಇದಕ್ಕೆ ಕಾರಣವಾಗಿರುವುದು ಡಿಕೆಶಿ ಇಂದು ಮಾಡಿರುವ ಒಂದು ಟ್ವೀಟ್. ಬುಧವಾರ ಬೆಳಗ್ಗೆಯೇ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿರುವ ಡಿ.ಕೆ ಶಿವಕುಮಾರ್ “ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲ ಆಗುವುದಿಲ್ಲ” ಎಂದು ಬರೆದುಕೊಂಡಿದ್ದಾರೆ. ನಿನ್ನೆ ಮೈಸೂರಿನಲ್ಲಿ ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ ಬಳಿಕ ಮುಖ್ಯಮಂತ್ರಿ ಬದಲಾವಣೆ ಕುರಿತಂತೆ ಮತ್ತೊಮ್ಮೆ ಊಹಾಪೋಹಗಳು ದಟ್ಟವಾಗಿದ್ದು, […]
ಕೊನೆಗೂ ಫಲಿಸುತ್ತಾ ಡಿಕೆಶಿ ಪ್ರಾರ್ಥನೆ? Read More »










