ಸಿಎಂ ಸಮಾವೇಶಕ್ಕೆ 300 ರೂ. ಕೊಟ್ಟು ಜನ ಕರೆತಂದ ಕಾಂಗ್ರೆಸ್ : ವೀಡಿಯೊ ವೈರಲ್
ಬೆಂಗಳೂರು: ಸಂಡೂರು ಉಪಚುನಾವಣೆಗಾಗಿ ನಿನ್ನೆ ಬಳ್ಳಾರಿಯ ಸಂಡೂರಿನಲ್ಲಿ ನಡೆದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಮಾವೇಶಕ್ಕೆ 300 ರೂ. ಕೊಟ್ಟು ಜನರನ್ನು ಕರೆದುಕೊಂಡು ಬಂದಿರುವ ವೀಡಿಯೊ ವೈರಲ್ ಆಗಿ ಕಾಂಗ್ರೆಸ್ ತೀವ್ರ ಮುಜುಗರ ಅನುಭವಿಸಿದೆ. ಸಂಡೂರಿನ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಪರ ಗುರುವಾರ ಸಿದ್ದರಾಮಯ್ಯ ಮತಯಾಚನೆ ಮಾಡಿದ್ದರು. ಸಿಎಂ ಭಾಗವಹಿಸಿದ್ದ ಸಮಾವೇಶಕ್ಕೆ ಜನರನ್ನು ಕರೆಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 300 ರೂ. ಕೊಡುವುದಾಗಿ ಮಹಿಳೆಯರಿಗೆ ಆಮಿಷವೊಡ್ಡಲಾಗಿತ್ತು ಎನ್ನಲಾಗಿದೆ. ಟೋಕನ್ ಸಮೇತ ಮಹಿಳೆಯರು […]
ಸಿಎಂ ಸಮಾವೇಶಕ್ಕೆ 300 ರೂ. ಕೊಟ್ಟು ಜನ ಕರೆತಂದ ಕಾಂಗ್ರೆಸ್ : ವೀಡಿಯೊ ವೈರಲ್ Read More »










