ಪುತ್ತೂರಿನಲ್ಲಿ ನಡೆಯಲಿದೆ ಅದ್ದೂರಿಯ ‘ಪುತ್ತೂರು ಶಾರದೋತ್ಸವ’ | ಶಾರದೆ ವಿಗ್ರಹ ರಚನೆಗೆ ನೆರವೇರಿತು ಮುಹೂರ್ತ
ಪುತ್ತೂರು: ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ ಭಕ್ತರ ಸಹಕಾರದೊಂದಿಗೆ ಈ ಬಾರಿ ನಡೆಯಲಿರುವ “ಪುತ್ತೂರು ಶಾರದೋತ್ಸವದ” ಶಾರದೆ ವಿಗ್ರಹ ರಚನೆಗೆ ಮುಹೂರ್ತ ಗುರುವಾರ ಪ್ರಭು ಸ್ಟುಡಿಯೋ ಮಾಲಕ ಶ್ರೀನಿವಾಸ ಪ್ರಭುರವರ ನಿವಾಸದ ಬಳಿ ನಡೆಯಿತು. ಈ ಬಾರಿ ಶ್ರೀ ಶಾರದೆ ಪ್ರತಿಷ್ಠೆ, ಶೋಭಾಯಾತ್ರೆಯೊಂದಿಗೆ ಅದ್ದೂರಿಯಾಗಿ ನಡೆಯಲಿದ್ದು, ಸಮಿತಿ ಪದಾಧಿಕಾರಿಗಳು ಮಹಾಲಿಂಗೇಶ್ವರ ದೇವರ ಸನ್ನಿಧಿ ಹಾಗೂ ಶಾರದಾ ಭಜನಾ ಮಂದಿರದಲ್ಲಿ ಪ್ರಾರ್ಥಿಸಿ ಬಳಿಕ ಉಳ್ಳಾಲ್ತಿ ಕಟ್ಟೆ ಬಳಿ ಇರುವ ಶ್ರೀನಿವಾಸ ಪ್ರಭು ಅವರ ನಿವಾಸದಲ್ಲಿ ವಿಗ್ರಹ ಮುಹೂರ್ತ […]










