ತನ್ನಿಂದ ತಾನೇ ತೂಗಿದ ದೈವದ ಮಂಚ : ಮಂಗಳೂರಿನಲ್ಲೊಂದು ವಿಸ್ಮಯದ ಘಟನೆ
ಪಿಲಿಚಂಡಿ ನೇಮೋತ್ಸವದ ವೇಳೆ ಮಹಿಮೆ ಮೆರೆಯಿತು ದೈವ ಮಂಗಳೂರು : ಮಂಗಳೂರಿನ ಬೈಕಂಪಾಡಿ ಕೈಗಾರಿಕಾ ವಲಯದ ಕುಡುಂಬೂರು ನಡುಗಿರಿಯಲ್ಲಿರುವ ದೈವಸ್ಥಾನದಲ್ಲಿ ಅಪರೂಪದ ಘಟನೆ ನಡೆದಿದೆ. ಮಂಗಳೂರು ಭಾಗದ ಶ್ರೀ ಜಾರಂದಾಯ ಹಾಗೂ ಸಹಪರಿವಾರ ದೈವಸ್ಥಾನದಲ್ಲಿ ನಡೆದ ಪಿಲಿಚಂಡಿ ದೈವದ ನೇಮೋತ್ಸವದ ವೇಳೆ ದೈವದ ಮಂಚ ತನ್ನಿಂದ ತಾನೇ ತೂಗಿದ ದೃಶ್ಯ ಭಕ್ತರಲ್ಲಿ ಅಚ್ಚರಿ ಮೂಡಿಸಿದೆ. ಇದರ ವಿಡಿಯೋ ಭಾರಿ ವೈರಲ್ ಆಗಿದ್ದು, ಇದು ದೈವದ ಮಹಿಮೆ ಎಂದೇ ಜನರು ನಂಬಿದ್ದಾರೆ. ನೇಮೋತ್ಸವ ನಡೆಯುತ್ತಿರುವಾಗಲೇ ಯಾರೋ ಕುಳಿತು ನಿಧಾನವಾಗಿ […]
ತನ್ನಿಂದ ತಾನೇ ತೂಗಿದ ದೈವದ ಮಂಚ : ಮಂಗಳೂರಿನಲ್ಲೊಂದು ವಿಸ್ಮಯದ ಘಟನೆ Read More »










