ಕುಂದಾಪುರದ ಬಾಲಕನಿಗೆ ನೆರವಾದ ಪುತ್ತೂರಿನ ಲೋಕಸೇವಾ ಟ್ರಸ್ಟ್
ಪುತ್ತೂರು: ಕರ್ನಾಟಕ ಸಹಾಯಹಸ್ತ ಲೋಕ ಸೇವಾ ಟ್ರಸ್ಟ್, ನೊಂದವರ ಪಾಲಿಗೆ ಆಸರೆ ವತಿಯಿಂದ ಮಲ್ಪೆ ವಡಬಾಂಡೇಶ್ವರ ಪವಿತ್ರ ರಥೋತ್ಸವ ಸಂದರ್ಭ ಭವತಿ ಭಿಕ್ಷಾಂ ದೇಹಿ ಕಾರ್ಯಕ್ರಮ ಆಯೋಜಿಸಲಾಯಿತು. ಕುಂದಾಪುರ ತಾಲೂಕು ಕಟ್ ಬೆಲ್ತೂರು ಗ್ರಾಮದ ಗುರುಚರಣ್ ಶ್ಯಾಮಲಾ ದಂಪತಿಯ 4 ವರ್ಷದ ಪುತ್ರ ಪವನ್ ಕುಮಾರ್ ಎಂಬ ಬಾಲಕನ ಚಿಕಿತ್ಸೆಗಾಗಿ 40 ಲಕ್ಷ ರೂ. ಅಗತ್ಯವಿದ್ದು, ಹಣ ಸಂಗ್ರಹಿಸುವ ಉದ್ದೇಶದಿಂದ ಯೋಜನೆ ಹಮ್ಮಿಕೊಳ್ಳಲಾಯಿತು. ದಾನಿಗಳಿಂದ ಸಂಗ್ರಹವಾದ 40100 ರೂ.ವನ್ನು ಮಲ್ಪೆ ಪೊಲೀಸ್ ಠಾಣೆಯಲ್ಲಿ ಮಗುವಿಗೆ ಹಸ್ತಾಂತರಿಸಲಾಯಿತು. ಮಲ್ಪೆ ಠಾಣಾ ಪಿ.ಎಸ್.ಐ ಸುಷ್ಮಾ ಭಂಡಾರಿ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಈಶ್ವರ್ ಮಲ್ಪೆ […]
ಕುಂದಾಪುರದ ಬಾಲಕನಿಗೆ ನೆರವಾದ ಪುತ್ತೂರಿನ ಲೋಕಸೇವಾ ಟ್ರಸ್ಟ್ Read More »