ಪುತ್ತೂರಿಗೆ ತಂದ ದೂರದೃಷ್ಟಿಯ ಯೋಜನೆಗಳೇ ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲಿದೆ : ಸಂಜೀವ ಮಠಂದೂರು ವಿಶ್ವಾಸ
ಪುತ್ತೂರು: ಅಧಿಕಾರಸ್ಥರಿಗೆ ಸವಾಲು ಅನೇಕವಂತೆ. ಆದ್ದರಿಂದ ಕೇಂದ್ರದಲ್ಲಿ, ರಾಜ್ಯದಲ್ಲಿ, ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅಧಿಕಾರರೂಢ ಬಿಜೆಪಿ ಕಡೆ ತೂರಿ ಬರುವ ಪ್ರಶ್ನೆಗಳ, ಸವಾಲುಗಳ ಸಂಖ್ಯೆ ಅಧಿಕವೇ. ಮಾಡಿರುವ ಅಭಿವೃದ್ಧಿ ಕಾರ್ಯಗಳೇಷ್ಟೇ ಇರಲಿ, ಅವುಗಳನ್ನು ಬದಿಗೊತ್ತಿ ವಿವಾದಗಳ ಹುಡುಕಾಟದಲ್ಲಿವೆಯೇ ವಿಪಕ್ಷಗಳು ಎನ್ನುವುದು ಚುನಾವಣೆ ಸಂದರ್ಭ ಸಾಮಾನ್ಯವಾಗಿ ಕೇಳಿಬರುವ ಪ್ರಶ್ನೆ. ಮತ್ತೊಮ್ಮೆ ಅಧಿಕಾರ ಪಡೆದೇ ತೀರಬೇಕು ಎನ್ನುವ ಹಪಹಪಿಯಲ್ಲಿರುವ ವಿಪಕ್ಷಗಳು, ಸಣ್ಣ – ಪುಟ್ಟ ವಿವಾದಗಳ ವಿಜೃಂಭಣೆಯಲ್ಲಿವೆ ಎನ್ನುವ ಮಾತು ಕೇಳಿಬರುತ್ತಿವೆ. ಹಾಗಾದರೆ ಬಿಜೆಪಿ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳೇನು? […]