ಬಿಸಿಯೂಟ ಕಾರ್ಮಿಕರ ಬದುಕನ್ನೇ ಬಿಸಿಯಾಗಿಸುವ ಸರಕಾರಗಳು : ಬಿ.ಎಂ.ಭಟ್
ಪುತ್ತೂರು: ಅಕ್ಷರದಾಸೋಹ ಯೋಜನೆ ಶಾಲಾ ಮಕ್ಕಳಿಗೆ ಬಿಸಿಯೂಟ ನೀಡುವ ಕಾರ್ಯಕ್ರಮವಾಗಿದ್ದರೂ, ಬಿಸಿಯೂಟ ತಯಾರಿಸುವ ಕಾರ್ಮಿಕರ ಬದುಕಿಗೆ ತಕ್ಕ ರಕ್ಷಣೆ, ಭದ್ರತೆ ದುಡಿಮೆಗೆ ತಕ್ಕ ವೇತನ ಇಲ್ಲದೆ ಅವರ ಬದುಕೇ ಬಿಸಿಯಾಗುವಂತಾಗಿದೆ ಎಂದು ಸಿಐಟಿಯು ರಾಜ್ಯ ಸಮಿತಿ ಸದಸ್ಯ ಬಿ.ಎಂ.ಭಟ್ ಹೇಳಿದರು. ಅವರು ಪುತ್ತೂರು ಎಸಿ ಕಚೇರಿ ಎದುರು ನಡೆದ ಪುತ್ತೂರು ಮತ್ತು ಕಡಬ ತಾಲೂಕು ಅಕ್ಷರದಾಸೋಹ ನೌಕರರ ಪ್ರತಿಭಟನೆಯನ್ನುದ್ದೇಶಿಸಿ ಮಾತಾಡಿದರು. ಜನರ ಬದುಕಿನ ಬಗ್ಗೆ ಕಾಳಜಿಯೇ ಇಲ್ಲದ ಬಿಜೆಪಿ ಸರಕಾರವನ್ನು ಜನ ಕಿತ್ತೆಸಿದಿದ್ದರೂ ಈಗ ಅದಿಕಾರಕ್ಕೆ ಬಂದ […]
ಬಿಸಿಯೂಟ ಕಾರ್ಮಿಕರ ಬದುಕನ್ನೇ ಬಿಸಿಯಾಗಿಸುವ ಸರಕಾರಗಳು : ಬಿ.ಎಂ.ಭಟ್ Read More »









