ಗೃಹ ಮಂತ್ರಿ ಪರಮೇಶ್ವರರಿಂದ ಕೆಜೆ, ಡಿಜೆ ಹಳ್ಳಿ ಅಮಾಯಕ ಮೇಲಿನ ಕೇಸು ಹಿಂತೆಗೆಯಬೇಕು ಹೇಳಿಕೆ | ವಿಹಿಂಪ, ಬಜರಂಗದಳ ಖಂಡನೆ
ಪುತ್ತೂರು: ಪರಮೇಶ್ವರರವರು ಗೃಹ ಮಂತ್ರಿಗಳಾಗಿ ಕೆಜೆ ಹಳ್ಳಿ .ಡಿಜೆ ಹಳ್ಳಿಯ ಅಮಾಯಕರ ಹೆಸರಿನಲ್ಲಿರುವ ಕೇಸ್ ಗಳನ್ನು ತೆಗೆಯಬೇಕೆಂದು ಹೇಳಿರುವುದನ್ನು ವಿಶ್ವ ಹಿಂದೂ ಪರಿಷದ್ ಬಜರಂಗದಳ ತೀವ್ರವಾಗಿ ಖಂಡಿಸುತ್ತದೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಬಜರಂಗದಳ ಪ್ರಾಂತ ಸಹಸಂಯೋಜಕ ಮುರಳೀಕೃಷ್ಣ ಹಸಂತಡ್ಕ, ಇಂದು ಉಡುಪಿಯಲ್ಲಿ ಬಹಳ ಒತ್ತಡಕ್ಕೆ ಮಣಿದು ಶೌಚಾಲಯದಲ್ಲಿ ವೀಡಿಯೊ ಮಾಡಿರುವ ಮತಾಂಧ ದುಷ್ಟ ಶಕ್ತಿಗಳ ವಿರುದ್ಧ ಎಫ್.ಐ.ಅರ್ ಮಾಡಿದ್ದಾರೆ. ಆದರೆ ಅವರನ್ನು ಬಂಧನ ಮಾಡಲು ಆಗದ ಪೊಲೀಸ್ ವ್ಯವಸ್ಥೆಯನ್ನು ಖಂಡಿಸುತ್ತೇವೆ. ಇದೇ ರೀತಿಯ ಕೆಜೆ […]









