ಶಾಂತಿಗೋಡು ವಿಷ್ಣು ಭಜನಾ ಮಂದಿರದಲ್ಲಿ 5ನೇ ವರ್ಷದ ಆಯುಧ ಪೂಜೆ
ಪುತ್ತೂರು: ಶಾಂತಿಗೋಡು ಶ್ರೀ ವಿಷ್ಣು ಭಜನಾ ಮಂದಿರದ ಆಶ್ರಯದಲ್ಲಿ ಶಾಂತಿಗೋಡು ವಿಕ್ರಂ ಯುವಕ ಮಂಡಲ ಸಹಯೋಗದೊಂದಿಗೆ 5ನೇ ವರ್ಷದ ಆಯುಧ ಪೂಜೆ ಕಾರ್ಯಕ್ರಮ ಆದಿತ್ಯವಾರ ಶಾಂತಿಗೋಡುವಿಷ್ಣು ಭಜನಾ ಮಂದಿರದಲ್ಲಿ ನಡೆಯಿತು. ಅರ್ಚಕ ಮನೋಜ್ ಶಗ್ರಿತಾಯ ಸಮಿ ವೃಕ್ಷಕ್ಕೆ ಪೂಜೆ ನೆರವೇರಿಸಿ ಬಳಿಕ ವಾಹನ ಪೂಜೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ 40 ಕ್ಕು ಮಿಕ್ಕಿ ವಾಹನ ಪೂಜೆ ನೆರವೇರಿತು. ಈ ಸಂದರ್ಭದಲ್ಲಿ ಹಿರಿಯರದ ಹೋನಪ್ಪ ಗೌಡ ಕೈಂದಾಡಿ, ಬಾಬು ಗೌಡ ಕೈಂದಾಡಿ, ಸೀತಾರಾಮ ಗೌಡ ಓಲಾಡಿ, ಯುವಕ ಮಂಡಲ ಅಧ್ಯಕ್ಷ […]
ಶಾಂತಿಗೋಡು ವಿಷ್ಣು ಭಜನಾ ಮಂದಿರದಲ್ಲಿ 5ನೇ ವರ್ಷದ ಆಯುಧ ಪೂಜೆ Read More »









