ಮುಂಬಯಿ ಮಹಾನಗರಪಾಲಿಕೆಯಲ್ಲಿ ಬಿಜೆಪಿ ಆಡಳಿತದತ್ತ ದಾಪುಗಾಲು : ಠಾಕ್ರೆ ಪರಿವಾರದ ಕಾರುಬಾರು ಅಂತ್ಯ
ಮಹಾರಾಷ್ಟ್ರದ ಮಹಾನಗರಪಾಲಿಕೆ ಚುನಾವಣೆಯಲ್ಲೂ ಕೇಸರಿ ಅಲೆ ಕಮಾಲ್ ಮುಂಬಯಿ : ಮಹಾರಾಷ್ಟ್ರದ ನಗರಪಾಲಿಕೆ ಚುನಾವಣೆಯಲ್ಲೂ ಕೇಸರಿ ಅಲೆ ಮುಂದುವರಿದಿದೆ. ಇಡೀ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮುನ್ನಡೆ ಕಾಯ್ದುಕೊಂಡಿದೆ. ಅದರಲ್ಲೂ ಮುಂಬಯಿ ಮಹಾನಗರಪಾಲಿಕೆಯ;ಲ್ಲಿ ಹಲವು ದಶಕಗಳ ಶಿವಸೇನೆಯ ಆಡಳಿತ ಮುಕ್ತಾಯಗೊಂಡಿದೆ. ಶಿವಸೇನೆಯ ಸಂಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ ಕಾಲದಿಂದಲೂ ತಮ್ಮ ಕುಟುಂಬದ ಹಿಡಿತದಲ್ಲಿ ಇಟ್ಟುಕೊಂಡಿದ್ದ ಮುಂಬೈ ಮಹಾನಗರ ಪಾಲಿಕೆಯಲ್ಲಿ ಶಿವಸೇನೆಯ ಉದ್ದವ್ ಠಾಕ್ರೆ ಮತ್ತು ಎಂಎನ್ಎಸ್ ಸಂಸ್ಥಾಪಕ ರಾಜ್ ಠಾಕ್ರೆ ಆಧಿಪತ್ಯಕ್ಕೆ ಮತದಾರ ಮಂಗಳ ಹಾಡಿದ್ದಾನೆ. ಮುಂಬೈ […]
ಮುಂಬಯಿ ಮಹಾನಗರಪಾಲಿಕೆಯಲ್ಲಿ ಬಿಜೆಪಿ ಆಡಳಿತದತ್ತ ದಾಪುಗಾಲು : ಠಾಕ್ರೆ ಪರಿವಾರದ ಕಾರುಬಾರು ಅಂತ್ಯ Read More »










