ಗಣರಾಜ್ಯೋತ್ಸವದಲ್ಲಿ ರಾಜಕೀಯ ಭಾಷಣ: ಎಚ್.ಕೆ. ಪಾಟೀಲ – ಎಸ್. ವಿ. ಸಂಕನೂರು ನಡುವೆ ವಾಗ್ವಾದ
ಗದಗ: ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಭಾಷಣದ ವಿಚಾರವಾಗಿ ಸಚಿವ ಎಚ್. ಕೆ. ಪಾಟೀಲ ಮತ್ತು ವಿಧಾನ ಪರಿಷತ್ ಸದಸ್ಯ ಎಸ್. ವಿ. ಸಂಕನೂರು ಅವರ ನಡುವೆ ವಾಗ್ವಾದ ನಡೆದಿದ್ದು, ಗೊಂದಲ ಸೃಷ್ಟಿಯಾಯಿತು. ಎಚ್. ಕೆ. ಪಾಟೀಲ ಅವರು ತಮ್ಮ ಭಾಷಣದಲ್ಲಿ, ರಾಜ್ಯಪಾಲರಿಂದ ಹಕ್ಕು ಕಸಿತವಾಗಿದೆ. ಕೇಂದ್ರ ಸರ್ಕಾರ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಕಾನೂನನ್ನು ನಿರಸನಗೊಳಿಸಿದೆ ಎಂದಿದ್ದಾರೆ. ಪಾಟೀಲರ ಹೇಳಿಕೆಯನ್ನು ಆಕ್ಷೇಪಿಸಿದ ಸಂಕನೂರು ಅವರು ನೇರವಾಗಿ ಡಯಾಸ್ ಬಳಿ ತೆರಳಿ, ಇದು ರಾಜಕೀಯ ವೇದಿಕೆ ಅಲ್ಲ […]
ಗಣರಾಜ್ಯೋತ್ಸವದಲ್ಲಿ ರಾಜಕೀಯ ಭಾಷಣ: ಎಚ್.ಕೆ. ಪಾಟೀಲ – ಎಸ್. ವಿ. ಸಂಕನೂರು ನಡುವೆ ವಾಗ್ವಾದ Read More »










