ದೇವಾಂಗ ಸೇವಾ ಸಮಾಜದ ವತಿಯಿಂದ ಆಟಿಡೊಂಜಿ ದಿನ
ಪುತ್ತೂರು: ಪುತ್ತೂರು ದೇವಾಂಗ ಸೇವಾ ಸಮಾಜ ಬಾಂಧವರಿಂದ ಆಟಿಡೊಂಜಿ ದಿನ ಕಾರ್ಯಕ್ರಮ ಭಾನುವಾರ ಸರಕಾರಿ ನೌಕರರ ಸಭಾಭವನದಲ್ಲಿ ನಡೆಯಿತು. ನಿವೃತ್ತ ಮುಖ್ಯ ಶಿಕ್ಷಕಿ ದೇವಕಿ ಟೀಚರ್ ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಸುಗುಣ ಎಂ ಶೆಟ್ಟಿ, ಎಮ್ ಎನ್ ಚೆಟ್ಟಿಯಾರು, ಸುರೇಶ್ ಶೆಟ್ಟಿ, ದಿವಾಕರ್ ಶೆಟ್ಟಿ ಕುಂಬ್ರ ಶುಭ ಹಾರೈಸಿದರು. ಎಂ ಎಸ್ ಚೆಟ್ಟಿಯಾರ್ ಆಟಿ ತಿಂಗಳ ಮಹತ್ವವನ್ನು ತಿಳಿಸಿದರು. ವಿವಿಧ ಆಟೋಟ ಸ್ಪರ್ಧೆ ವಿಜೇತರಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ಸಮಾಜ […]
ದೇವಾಂಗ ಸೇವಾ ಸಮಾಜದ ವತಿಯಿಂದ ಆಟಿಡೊಂಜಿ ದಿನ Read More »