ಜು.30 : ವೈಕುಂಠಪುರ ವಿಷ್ಣು ಗೆಳೆಯರ ಬಳಗದಿಂದ ಕೆಸರುಗದ್ದೆ ಕ್ರೀಡಾಕೂಟ “ಕೆಸರ್ ಡ್ ಒಂಜಿ ದಿನ”
ಪುತ್ತೂರು: ವೈಕುಂಠಪುರ ವಿಷ್ಣು ಗೆಳೆಯರ ಬಳಗದ ವತಿಯಿಂದ ದ್ವಿತೀಯ ವರ್ಷದ ಪುರುಷ ಹಾಗೂ ಮಹಿಳೆಯರ ಸಾರ್ವಜನಿಕ ಹಿಂದೂ ಬಾಂಧವರ ಕೆಸರ್ ಡ್ ಒಂಜಿ ದಿನ ಕೆಸರುಗದ್ದೆ ಕ್ರೀಡಾಕೂಟ-2023 ಜು.30 ರಂದು ಸಾಜ ಕಾಡ್ಲ ಗದ್ದೆಯಲ್ಲಿ ನಡೆಯಲಿದೆ. ಬೆಳಿಗ್ಗೆ 8 ರಿಂದ ನಡೆಯುವ ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕ ಕೃಷ್ಣಪ್ರಸಾದ್ ಭಂಡಾರಿ ಕೂಟೇಲು ಉದ್ಘಾಟಿಸಲಿದ್ದು, ಬುಳೇರಿಕಟ್ಟೆ ಕಲ್ಲಕ್ಕಿನಾಯ ವುಡ್ ಫರ್ನೀಚರ್ & ಇಂಟಿರಿಯರ್ ಮಾಲಕ ಗಣೇಶ್ ಭಟ್ ಸುದನಡ್ಕ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಬಾಲಕೃಷ್ಣ ರೈ ಮುಗೆರೋಡಿ, ಹಿರಿಯರಾದ […]
ಜು.30 : ವೈಕುಂಠಪುರ ವಿಷ್ಣು ಗೆಳೆಯರ ಬಳಗದಿಂದ ಕೆಸರುಗದ್ದೆ ಕ್ರೀಡಾಕೂಟ “ಕೆಸರ್ ಡ್ ಒಂಜಿ ದಿನ” Read More »